08 Jan Featured, ಸ್ಥಳೀಯ ನಿಧನ ವಾರ್ತೆ January 8, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕರ್ನಾಟಕ ಮುಸ್ಲಿಂ ಜಮಾಅತ್ ಸುಣ್ಣಮೂಲೆ ಯುನಿಟ್ ಇದರ ಹಿರಿಯ ಸದಸ್ಯರಾದ ಸೈದುಚ್ಚ ಎಸ್ ಇದೀಗ ಮರಣಹೊಂದಿದರು. ಅಲ್ಲಾಹು ಖಬರ...Continue reading
07 Jan Featured, ಇತರೆ, ಸ್ಥಳೀಯ ಮಿತ್ತೂರು ಸಿರಾಜುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಕೆ.ಬಿ. ಮಹಮ್ಮದ್ ಸಲೀಂ ನಾಲ್ಕನೇ ಬಾರಿಗೆ ಪುನರಾಯ್ಕೆ January 7, 2025 By editor E-varthe Facebook Twitter WhatsApp WhatsApp ಬಂಟ್ವಾಳ : ಮಿತ್ತೂರು ಸಿರಾಜುಲ್ ಹುದಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಕೆ.ಬಿ. ಮಹಮ್ಮದ್ ಸಲೀಂ ನಾಲ್ಕನೇ ಬಾರಿಗೆ ಪುನರಾಯ...Continue reading
07 Jan Featured, ಅಂಕಣ, ಸ್ಥಳೀಯ ಸುಬುಲು ಮದ್ರಸ ಕೊಯನಾಡು ವಿದ್ಯಾರ್ಥಿಗಳ STUDY TRIP January 7, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ನಾಲ್ಕು ಗೋಡೆಗಳ ಮದ್ಯ ಇರುವ ವಿದ್ಯೆಯಿಂದ ಒಂದು ಬಾರಿ ಹೊರಬಂದು ಸಡಗರ ಮತ್ತು ಉತ್ಸಾಹದ ಮೂಲಕ ಸ್ಫೂರ್ತಿ ಮತ್ತು ಪ್ರೇರಣೆ ...Continue reading
07 Jan Featured, ಅಂಕಣ, ಸ್ಥಳೀಯ ಪ್ರೌಢಶಾಲಾ ಶಿಕ್ಷಕರುಗಳಿಗೆ ವಿಷಯವಾರು ತರಬೇತಿ ಮತ್ತು ಸಮಾಲೋಚನಾ ಶಿಬಿರ January 7, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಪ್ರೌಢಶಾಲಾ ಶಿಕ್ಷಕರುಗಳಿಗೆ ವಿಷಯವಾರು ತರಬೇತಿ ಮತ್ತು ಸಮಾಲೋಚನಾ ಶಿಬಿರ ತರಬೇತಿ ಅಧಿವೇಶನ ಗಳಿಂದ ಇಂದಿನ ವಿದ್ಯಾರ್ಥಿಗ...Continue reading
06 Jan Featured, ಇತರೆ, ಸ್ಥಳೀಯ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಸುಳ್ಯ ತಾಲೂಕು ಘಟಕ, ದ.ಕ. ಜಿಲ್ಲೆ ಇದರ ನೇತೃತ್ವದಲ್ಲಿ ಆದಿದ್ರಾವಿಡ ಸಮಾಜ ಸೇವಾ “ಯುವ ವೇದಿಕೆ” ರಚನೆ January 6, 2025 By editor E-varthe Facebook Twitter WhatsApp WhatsApp ಸುಳ್ಯ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ರಾಜ್ಯ ಸಮಿತಿಯ ಬೈಲಾ ನಿರ್ಣಯದ ಕಾರ್ಯಸೂಚಿಯಂತೆ ರಾಜ್ಯದ ...Continue reading
06 Jan ಇತರೆ, ಸ್ಥಳೀಯ ಮಾಣಿ ದಾರುಲ್ ಇರ್ಶಾದ್ 35 ನೇ ಅಜ್ಮೀರ್ ಮೌಲಿದ್ ಮತ್ತು ಏರ್ವಾಡಿ ಶುಹದಾ ನೇರ್ಚೆ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಜನವರಿ 7 (ನಾಳೆ) ಬೃಹತ್ ಕಾರ್ಯಕ್ರಮ January 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಮಾಣಿ : ಇಲ್ಲಿನ ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ವತಿಯಿಂದ ಪ್ರತೀ ವರ್ಷ ನಡೆಯುವ ಬೃಹತ್ ಅಜ್ಮೀರ್ ಮೌಲಿದ್ ಮತ್ತು...Continue reading
06 Jan Featured, ಸ್ಥಳೀಯ ಚಿನ್ನದ ಕಾಲ್ಗೆಜ್ಜೆ ಕಳೆದು ಹೋಗಿದೆ January 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಜನವರಿ 5 ರಂದು ಗೂನಡ್ಕ ಸಜ್ಜನ ಸಭಾ ಭವನ ದಲ್ಲಿ ನಡೆದ ದಫ್ ಕಾರ್ಯಕ್ರಮದ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಒಂದು ಚ...Continue reading
06 Jan Featured, ಸ್ಥಳೀಯ ಆಧಾರ್ ಕೇಂದ್ರಗಳ ಆಧಾರ ಸಮೇತ ಕಿತ್ತು ಹೋಗಿದೆ; ಜನಪರ ಕಾಳಜಿಯೇ ಇಲ್ಲವೇ ಶಾಸಕರೇ ಅಧಿಕಾರಿಗಳೇ??? ಸುಳ್ಯದಲ್ಲಿ ಸಂಪೂರ್ಣವಾಗಿ ಆಧಾರ್ ಸೇವೆ ಸ್ತಬ್ಧ; ಆಧಾರ್ ನೊಂದಣಿ , ತಿದ್ದುಪಡಿಗೆ ಜನರ ಪಾಡೇನು? January 6, 2025 By AKJ Facebook Twitter WhatsApp WhatsApp ಸುಳ್ಯ: ಶೈಕ್ಷಣಿಕವಾಗಿ ಮುಂದುವರಿದ ತಾಲ್ಲೂಕು, ವಾಣಿಜ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪುಟ್ಟ ತಾಲ್ಲೂಕು, ಆದರೆ ಅಧಿಕ...Continue reading
05 Jan Featured, ಸ್ಥಳೀಯ ಸಂಪಾಜೆ : ಸುಳ್ಯ ತಾಲೂಕು ಮಟ್ಟದ ಮತ್ತು ರಾಜ್ಯ ಮಟ್ಟದ ಸಂಪಾಜೆ ದಫ್ ಸ್ಪರ್ಧೆಯ ರ್ಯಾಲಿಗೆ ಉದ್ಯಮಿ ಬಿ ಯಂ ಫಾರೂಕ್ ರಿಂದ ಚಾಲನೆ January 5, 2025 By editor E-varthe Facebook Twitter WhatsApp WhatsApp ಅನೀರಿಕ್ಷಿತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದ್ಯಮಿ ಬಿ ಯಂ ಫಾರೂಕ್ : ಸಂಘಟಕರಿಂದ ಗೌರವಾರ್ಪಣೆ &n...Continue reading
05 Jan Featured, ಇತರೆ, ಸ್ಥಳೀಯ ಕುಂಬರ್ಚೋಡು ಮೊಹಿಯದ್ದೀನ್ ಜುಮ್ಮಾ ಮಸೀದಿ ವಾರ್ಷಿಕ ಮಹಾಸಭೆ, ನೂತನ ಸಮಿತಿ ರಚನೆ January 5, 2025 By editor E-varthe Facebook Twitter WhatsApp WhatsApp ಅಧ್ಯಕ್ಷರಾಗಿ ಮಹಮ್ಮದ್ ಆಲಿ ಪೆರಾಜೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಅಕ್ಕರೆ ಅಯ್ಕೆ ಸುಳ್ಯ ಕುಂಬರ್ಚೋಡು ಮುಹಿಯದ್ದ...Continue reading