24 Jul Featured, ಅಂಕಣ, ಸ್ಥಳೀಯ ಭಾರೀ ಮಳೆ ಮುನ್ಸೂಚನೆ: ಜು.25 (ಶನಿವಾರ) ರಂದು ದ.ಕ. ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ; July 24, 2026 By RTS Facebook Twitter WhatsApp WhatsApp ಮಂಗಳೂರು, ಜು.24: ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಮುನ್ಸೂಚನೆ ನ...Continue reading
23 Jul Featured, ಅಂಕಣ, ಸ್ಥಳೀಯ ಮದುವೆಯ ನಂತರ ಹೆಣ್ಣಿನ ಬದುಕು ಏಕೆ ಸಂಕಷ್ಟದ ಹಾದಿ July 23, 2026 By RTS Facebook Twitter WhatsApp WhatsApp ಹೆಣ್ಣಿನ ಕಣ್ಣೀರಿಗೆ ಕೊನೆಯಿಲ್ಲವೇ.? ಬರಹ:- ಡಿ.ಎಸ್.ಐ.ಬಿ ಪಾಣೆಮಂಗಳೂರು ಒಂದು ಹೆಣ್ಣು ಮಗು ಜನಿಸಿದ ಕ್ಷಣದಿಂದಲೇ ಆಕ...Continue reading
22 Jul Featured, ಅಂಕಣ, ಸ್ಥಳೀಯ ಮರೆಯುವ ಸಮಾಜವಲ್ಲ, ನ್ಯಾಯಕ್ಕಾಗಿ ನಿಲ್ಲುವ ಸಮಾಜವಾಗೋಣ July 22, 2026 By RTS Facebook Twitter WhatsApp WhatsApp ಬರಹ:- ಡಿ.ಎಸ್.ಐ.ಬಿ ಪಾಣೆಮಂಗಳೂರು ಒಂದು ಸಮಾಜದ ಶಕ್ತಿಯನ್ನು ಅದರ ಜನಸಂಖ್ಯೆಯಿಂದಲೂ ಅಥವಾ ಆರ್ಥಿಕ ಪ್ರಗತಿಯಿಂದಲೂ ಅಳೆ...Continue reading
21 Jul Featured, ಅಂಕಣ, ಸ್ಥಳೀಯ ಹಿಂಸೆಯಲ್ಲ, ಕಾನೂನೇ ನಮ್ಮ ಶಕ್ತಿ July 21, 2026 By RTS Facebook Twitter WhatsApp WhatsApp ಬರಹ:- ಡಿ.ಎಸ್.ಐ.ಬಿ ಪಾಣೆಮಂಗಳೂರು ಒಂದು ಕ್ಷಣದ ಕೋಪ, ಒಂದು ತಪ್ಪು ನಿರ್ಧಾರ ಅಥವಾ ಪ್ರತೀಕಾರದ ಮನೋಭಾವ ಎಷ್ಟೋ ಅಮೂಲ್ಯ...Continue reading
21 Jul Featured, ಅಂಕಣ, ಸ್ಥಳೀಯ SDTU ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳ ಪದಗ್ರಹಣ: ನೂತನ ಸಮಿತಿ ಅಧಿಕಾರ ಸ್ವೀಕಾರ July 21, 2026 By RTS Facebook Twitter WhatsApp WhatsApp ಬೆಳ್ತಂಗಡಿ, ಜು. 19: ದುಡಿಯುವ ಕೈಗಳಿಗೆ ನ್ಯಾಯ ಎಂಬ ಘೋಷಣೆಯಡಿ ಕಾರ್ಯನಿರ್ವಹಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇ...Continue reading
21 Jul Featured, ಅಂಕಣ, ಸ್ಥಳೀಯ ಸುಳ್ಯದಲ್ಲಿ ಸಾಂತ್ವನ ಕೇಂದ್ರ ವನ್ನು ಲೋಕಾರ್ಪಣೆ ಮಾಡಿದ SჄS July 21, 2026 By RTS Facebook Twitter WhatsApp WhatsApp "ಸಾಂತ್ವನ ಕೇಂದ್ರವು ಸಮಾಜದ ನೋವಿಗೆ ಸ್ಪಂದಿಸುವ ಸೇವೆಯ ಮಾದರಿ" — ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಎಸ್ ವೈ ಎಸ್ ಸುಳ...Continue reading
19 Jul Featured, ಅಂಕಣ, ಸ್ಥಳೀಯ ಸಂಸ್ಕೃತಿ ಮರೆಯಾದರೆ ಸಾಹಿತ್ಯವೂ ಮರೆಯಾಗುತ್ತದೆ… July 19, 2026 By RTS Facebook Twitter WhatsApp WhatsApp ಓದುವ ಸಂಸ್ಕೃತಿ ಕ್ಷೀಣಿಸುತ್ತಿರುವುದು ಸಾಹಿತ್ಯಕ್ಕೆ ದೊಡ್ಡ ಸವಾಲಾಗಿದೆ ಬರಹ:- ಡಿ.ಎಸ್.ಐ.ಬಿ. ಪಾಣೆಮಂಗಳೂರು ಸಾಹಿತ...Continue reading
18 Jul Featured, ಅಂಕಣ, ಸ್ಥಳೀಯ ನೆಹರುನಗರ ಬದ್ರಿಯಾ ಜುಮಾ ಮಸೀದಿಯಲ್ಲಿ ನೂತನ ಕಟ್ಟಡಗಳ ಉದ್ಘಾಟನೆ July 18, 2026 By RTS Facebook Twitter WhatsApp WhatsApp ಪಾಣೆಮಂಗಳೂರು ಅಕ್ಕರಂಗಡಿಯ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ನೆಹರುನಗರದ ಬದ್ರಿಯಾ ಜುಮಾ ಮಸೀದಿಯ ಮದ್ರಸ ಉಸ್ತಾದರ ವ...Continue reading
18 Jul Featured, ಅಂಕಣ, ಸ್ಥಳೀಯ ಡಾ. ಅನುರಾಧ ಕುರುಂಜಿಯವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 July 18, 2026 By RTS Facebook Twitter WhatsApp WhatsApp ಸುಳ್ಯ : ಶಿಕ್ಷಣ ಕ್ಷೇತ್ರ, ಸಾಹಿತ್ಯ ಸಮಾಜಸೇವೆ ಹಾಗೂ ಸಂಘಟನೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಶಿಕ್ಷಣ ತಜ್ಞೆ...Continue reading
17 Jul Featured, ಅಂಕಣ, ಸ್ಥಳೀಯ ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಕೊಲೆಗೆ ತೀವ್ರ ಖಂಡನೆ ಮತ್ತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹ July 17, 2026 By RTS Facebook Twitter WhatsApp WhatsApp ಬಂಟ್ವಾಳದಲ್ಲಿ ಯುವತಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆಯು ಇಡೀ ಸಮಾ...Continue reading
16 Jul Featured, ಅಂಕಣ, ಸ್ಥಳೀಯ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ವಿಮೆನ್ ಇಂಡಿಯಾ ಮೂವ್ಮೆಂಟ್ನಿಂದ ತೀವ್ರ ಖಂಡನೆ July 16, 2026 By RTS Facebook Twitter WhatsApp WhatsApp ಬಂಟ್ವಾಳ (ಜು-16): ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದಿರುವ ಯುವತಿಯ ಬರ್ಬರ ಹತ್ಯೆ ಪ್ರಕರಣವನ್ನು ವಿಮೆನ್ ಇಂಡಿಯಾ ಮ...Continue reading
15 Jul Featured, ಅಂಕಣ, ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎಸ್ಡಿಪಿಐ ಸಾಂಕೇತಿಕ ಪ್ರತಿಭಟನೆ July 15, 2026 By RTS Facebook Twitter WhatsApp WhatsApp ಬೆಳ್ತಂಗಡಿ (ಜು-15): "ನಮ್ಮ ಆಹಾರ - ನಮ್ಮ ಹಕ್ಕು" ಕರಾವಳಿಯ ತಟ್ಟೆಗೆ ಕುಚ್ಚಲು ಬೇಕು ಎಂಬ ಘೋಷಣೆಯೊಂದಿಗೆ ಪಡಿತರ ಅಂಗಡ...Continue reading
14 Jul Featured, ಅಂಕಣ, ಸ್ಥಳೀಯ SSF ಮಡಂತ್ಯಾರ್ ಸೆಕ್ಟರ್ ಸಾಹಿತ್ಯೋತ್ಸವಕ್ಕೆ ಅದ್ದೂರಿಯ ಸಮಾಪ್ತಿ July 14, 2026 By RTS Facebook Twitter WhatsApp WhatsApp "ಯುವ ಪ್ರತಿಭೆಗಳನ್ನು ರೂಪಿಸುವಲ್ಲಿ SSF ಸಾಹಿತ್ಯೋತ್ಸವದ ಪಾತ್ರ ಶ್ಲಾಘನೀಯ: ರಕ್ಷಿತ್ ಶಿವರಾಂ" ಸಬರಬೈಲ್ ಯೂನಿಟ್ ಚಾಂ...Continue reading
10 Jul Featured, ಅಂಕಣ, ಸ್ಥಳೀಯ ಕೊಯನಾಡು ನಿವಾಸಿ ಎಂ.ಕೆ. ಮಹಮ್ಮದ್ ಅಲಿ ನಿಧನ July 10, 2026 By RTS Facebook Twitter WhatsApp WhatsApp ಕೊಯನಾಡು, ಜುಲೈ 10: ಕೊಯನಾಡು ನಿವಾಸಿ ಹಾಗೂ ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಜಮಾಅತ್ ಸದಸ್ಯರಾದ ಎಂ.ಕೆ. ಮಹಮ್ಮದ್ ಅಲಿ...Continue reading
08 Jul Featured, ಅಂಕಣ, ಸ್ಥಳೀಯ ಮದ್ರಸ ಅಧ್ಯಾಪಕರ ಮೇಲೆ ಏಕಾಏಕಿ ಹಲ್ಲೆ: SMA ಮತ್ತು SJM ಜಂಟಿ ಖಂಡನೆ July 8, 2026 By RTS Facebook Twitter WhatsApp WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ವ್ಯಾಪ್ತಿಯ ಕೃಷ್ಣಾಪುರ ಸಮೀಪದ ಮದ್ರಸವೊಂದರ ಅಧ್ಯಾಪಕರೋರ್ವರ ಮೇಲೆ ರಾತ್ರ...Continue reading
08 Jul Featured, ಅಂಕಣ, ಸ್ಥಳೀಯ ಕೃಷ್ಣಾಪುರ ಉಸ್ತಾದ್ ಮೇಲಿನ ಹಲ್ಲೆ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ – ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್ಡಿಪಿಐ ಆಗ್ರಹ July 8, 2026 By RTS Facebook Twitter WhatsApp WhatsApp ಮಂಗಳೂರು: ಕೃಷ್ಣಾಪುರದಲ್ಲಿ ಉಸ್ತಾದರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿ...Continue reading
08 Jul Featured, ಅಂಕಣ, ಸ್ಥಳೀಯ ಆಲೆಟ್ಟಿ-ಅರಂಬೂರು-ಮಾಂಬ್ಲಿ ರಸ್ತೆ ದುರಸ್ತಿ ಕಾಂಕ್ರೀಟೀಕರಣಕ್ಕೆ ಆಗ್ರಹಿಸಿ ಎಸ್ಡಿಪಿಐ ನಿಂದ ಗ್ರಾಮೀಣಾಭಿವೃದ್ಧಿ ನಿರ್ದೇಶಕರಿಗೆ ಮನವಿ July 8, 2026 By RTS Facebook Twitter WhatsApp WhatsApp ಸುಳ್ಯ: ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂಬೂರು - ಮಾಂಬ್ಲಿ ರಸ್ತೆಯು ಅತ್ಯಂತ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸ...Continue reading
07 Jul Featured, ಅಂಕಣ, ಸ್ಥಳೀಯ ಭಾರೀ ಮಳೆಯ ಮುನ್ಸೂಚನೆ : ಜು.8ರಂದು ದ.ಕ. ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಡಿಸಿ ದರ್ಶನ್ ಎಚ್.ವಿ. ಆದೇಶ July 7, 2026 By RTS Facebook Twitter WhatsApp WhatsApp ಮಂಗಳೂರು, ಜು.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 8ರಂ...Continue reading
07 Jul Featured, ಅಂಕಣ, ಸ್ಥಳೀಯ ತೂಗು ಸೇತುವೆಗಳ ಮೂಲಕ ಸಾವಿರಾರು ಜೀವಗಳಿಗೆ ಸಂಪರ್ಕ ಕಲ್ಪಿಸಿದ್ದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ July 7, 2026 By RTS Facebook Twitter WhatsApp WhatsApp ಸುಳ್ಯ: ನದಿಗಳ ಮೇಲಷ್ಟೇ ಅಲ್ಲ, ಸಾವಿರಾರು ಜನರ ಬದುಕಿನ ನಡುವೆ ಭರವಸೆಯ ಸೇತುವೆಗಳನ್ನು ಕಟ್ಟಿದ ತೂಗು ಸೇತುವೆಗಳ ನಿರ್ಮಾ...Continue reading
04 Jul Featured, ಅಂಕಣ, ಸ್ಥಳೀಯ ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವ July 4, 2026 By RTS Facebook Twitter WhatsApp WhatsApp ಸಂಪ್ಯ ಯೂನಿಟ್ ಚಾಂಪಿಯನ್, ಕೆಮ್ಮಾಯಿ ಯೂನಿಟ್ ರನ್ನರ್ಸ್, ಬನ್ನೂರು ಯೂನಿಟ್ ತೃತೀಯ ಪುತ್ತೂರು: ರಾಷ್ಟ್ರ ಮಟ್ಟದವರೆಗೆ ...Continue reading
30 Jun Featured, ಅಂಕಣ, ಸ್ಥಳೀಯ ಜುಲೈ 6ರಂದು ಸುಳ್ಯದಲ್ಲಿ ಸಚಿವ ಯು.ಟಿ. ಖಾದರ್ ಅವರಿಗೆ ಸಾರ್ವಜನಿಕ ಸನ್ಮಾನ: ಆಮಂತ್ರಣ ಪತ್ರಿಕೆ ಬಿಡುಗಡೆ June 30, 2026 By RTS Facebook Twitter WhatsApp WhatsApp ಸುಳ್ಯ: ಕರ್ನಾಟಕ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಫರೀದ್ ಅವರು ಜ...Continue reading
26 Jun Featured, ಅಂಕಣ, ಸ್ಥಳೀಯ ಮಕಾಶಿಫುಲ್ ಖುಲೂಬ್ ದರ್ಸ್ ನಂದಾವರ ವತಿಯಿಂದ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅನುಸ್ಮರಣೆ June 26, 2026 By RTS Facebook Twitter WhatsApp WhatsApp ನಂದಾವರ: ಕೇಂದ್ರ ಜುಮಾ ಮಸೀದಿ ನಂದಾವರ ಇದರ ಅದೀನದಲ್ಲಿರುವ ಮಕಾಶಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ನಂ...Continue reading
26 Jun Featured, ಅಂಕಣ, ಸ್ಥಳೀಯ ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ಉನ್ನತ ಮಟ್ಟದ ಸಂಪರ್ಕದ ಶಂಕೆ: ಕೇಜ್ರಿವಾಲ್ ಆರೋಪ June 26, 2026 By RTS Facebook Twitter WhatsApp WhatsApp ಅಯೋಧ್ಯೆ, ಜೂನ್ 26: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರ್ಬಳಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೆಳ ಹಂತದ ಸಿಬ್ಬಂದಿಯ...Continue reading
26 Jun Featured, ಅಂಕಣ, ಸ್ಥಳೀಯ ಅಡಿಕೆ ಬೆಳೆಗಾರರು ಮತ್ತು ವರ್ತಕರ ಮೇಲೆ ನಿರಂತರ ದೌರ್ಜನ್ಯ: SDPI ಖಂಡನೆ June 26, 2026 By RTS Facebook Twitter WhatsApp WhatsApp ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ ರಾಜ್ಯದ ಲಾರಿಗಳ ಬಿಡುಗಡೆಗೆ ಆಗ್ರಹ ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...Continue reading
24 Jun Featured, ಅಂಕಣ, ಸ್ಥಳೀಯ ಕಲ್ಲಿಕೋಟೆಯ ಜಾಮಿಅ ಮರ್ಕಝ್ನಲ್ಲಿ ‘ಸಾಹಿತ್ಯ ಸಾಂಗತ್ಯ’ ಕಾರ್ಯಕ್ರಮ June 24, 2026 By RTS Facebook Twitter WhatsApp WhatsApp ಕೇರಳದ ಕಲ್ಲಿಕೋಟೆಯಲ್ಲಿ ಕಾರ್ಯಾಚರಿಸುತ್ತಿರುವ ಜಾಮಿಅ ಮರ್ಕಝ್ ವಿದ್ಯಾಸಂಸ್ಥೆಯಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕ...Continue reading
24 Jun Featured, ಅಂಕಣ, ಸ್ಥಳೀಯ 6 ವಿಶ್ವಕಪ್ಗಳಲ್ಲಿ ಗೋಲು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ ರೊನಾಲ್ಡೊ June 24, 2026 By RTS Facebook Twitter WhatsApp WhatsApp ಹೂಸ್ಟನ್: ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಹಾಗೂ ದಂತಕಥೆ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ಐತಿಹಾಸಿಕ ದಾಖಲ...Continue reading
24 Jun Featured, ಅಂಕಣ, ಸ್ಥಳೀಯ ಕೆ.ಸಿ.ಎಫ್ ಒಮಾನ್: ರಬೀಅ್ 26 ಬೃಹತ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿ ರಚನೆ ಹಾಗೂ ಮಾಝಿನ್ ತಂಙಳ್ ಸನ್ನಿಧಿಯಲ್ಲಿ ಪೋಸ್ಟರ್ ಅನಾವರಣೆ June 24, 2026 By RTS Facebook Twitter WhatsApp WhatsApp ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಒಮಾನ್ ವತಿಯಿಂದ ವರ್ಷಂಪ್ರತಿ ಆಚರಿಸುವ ಬೃಹತ್ ಮೀಲಾದ್ ಕಾರ್ಯಕ್ರಮದ ಸ್ವಾಗತ ಸ...Continue reading
24 Jun Featured, ಅಂಕಣ, ಸ್ಥಳೀಯ ಜಾಲ್ಸೂರು ಅಡ್ಕಾರ್: ಸುನ್ನಿ ಬಾಲ ಸಂಘದ ನೂತನ ಸಮಿತಿ ರಚನೆ June 24, 2026 By RTS Facebook Twitter WhatsApp WhatsApp ಜಾಲ್ಸೂರು ಅಡ್ಕಾರ್ನ ಹಯಾತುಲ್ ಇಸ್ಲಾಂ ಮದ್ರಸ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಬಾಲ ಸಂಘ (SBS) ಇದರ ನೂತನ ಸ...Continue reading
23 Jun Featured, ಅಂಕಣ, ಸ್ಥಳೀಯ ರಾಷ್ಟ್ರ ಏಕತೆಗಾಗಿ ಬಲಿದಾನ ನೀಡಿದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿಗೆ ಸುಳ್ಯ ಬಿಜೆಪಿಯಿಂದ ಗೌರವ ನಮನ June 23, 2026 By RTS Facebook Twitter WhatsApp WhatsApp ಭಾರತೀಯ ಜನತಾ ಪಕ್ಷದ ಸುಳ್ಯ ಮಂಡಲದ ವತಿಯಿಂದ ರಾಷ್ಟ್ರದ ಏಕತೆ, ಅಖಂಡತೆ ಮತ್ತು ಸ್ವಾಭಿಮಾನದ ಸಂಕೇತರಾದ ಜನಸಂಘದ ಸ್ಥಾಪಕರ...Continue reading
23 Jun Featured, ಅಂಕಣ, ಸ್ಥಳೀಯ “ಕೇಂದ್ರದೊಂದಿಗೆ ಸಂಘರ್ಷವಲ್ಲ, ಅಭಿವೃದ್ಧಿಯೇ ಆದ್ಯತೆ” — ತಮಿಳುನಾಡು ಸಿಎಂ ವಿಜಯ್ ಸ್ಪಷ್ಟನೆ June 23, 2026 By RTS Facebook Twitter WhatsApp WhatsApp ಚೆನ್ನೈ: ಕೇಂದ್ರ ಸರ್ಕಾರದ ನೀತಿಗಳಿಗೆ ತತ್ವದ ಮಟ್ಟದಲ್ಲಿ ವಿರೋಧ ಇದ್ದರೂ, ಅಂಧವಾಗಿ ಘರ್ಷಣೆಗೆ ಹೋಗುವುದಿಲ್ಲ; ರಾಜ್ಯದ ...Continue reading
22 Jun Featured, ಅಂಕಣ, ಸ್ಥಳೀಯ ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ June 22, 2026 By RTS Facebook Twitter WhatsApp WhatsApp ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ವಿವಿಧ ಸ್ಪರ್ಧೆಗಳೊಂದಿಗೆ "ಗದ್ದೆಯಲ್ಲಿ ಒಂದು ದಿನ"...Continue reading
22 Jun Featured, ಅಂಕಣ, ಸ್ಥಳೀಯ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ತು ಚುನಾವಣೆ 2026 June 22, 2026 By RTS Facebook Twitter WhatsApp WhatsApp ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಅರಂತೋಡಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತು ಚು...Continue reading
22 Jun Featured, ಅಂಕಣ, ಸ್ಥಳೀಯ ಸುಳ್ಯ: SDPI ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಕ್ರೀಡೋತ್ಸವ June 22, 2026 By RTS Facebook Twitter WhatsApp WhatsApp ಸುಳ್ಯ ಜೂನ್ 21:ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಪಕ್ಷದ 18ನೇ ವರ್...Continue reading
21 Jun Featured, ಅಂಕಣ, ಸ್ಥಳೀಯ SDPI 18ನೇ ಸಂಸ್ಥಾಪನಾ ದಿನಾಚರಣೆ: ಧ್ವಜಾರೋಹಣ, ಕುವೆಟ್ಟು ಬ್ಲಾಕ್ ನೂತನ ಕಚೇರಿ ಉದ್ಘಾಟನೆ ಹಾಗೂ ಬೃಹತ್ ರಕ್ತದಾನ ಶಿಬಿರ June 21, 2026 By RTS Facebook Twitter WhatsApp WhatsApp ಎಸ್ಡಿಪಿಐ ಪಕ್ಷದ ಶಿಸ್ತು, ತತ್ವ ಹಾಗೂ ಕಾರ್ಯವೈಖರಿಯೇ ಪಕ್ಷದ ಬೆಳವಣಿಗೆಗೆ ಕಾರಣ: ಅಲ್ಫೋನ್ಸ್ ಫ್ರಾಂಕೋ ಬೆಳ್ತಂಗಡಿ (...Continue reading
21 Jun Featured, ಅಂಕಣ, ಸ್ಥಳೀಯ ಕಾರ್ಯಕರ್ತರ ಮತ್ತು ನಾಯಕರ ತ್ಯಾಗ, ಸಮರ್ಪಣೆ ಹಾಗೂ ಪರಿಶ್ರಮವೇ ಪಕ್ಷದ ಯಶಸ್ವಿ ಪಯಣದ ಹಿಂದಿನ ಶಕ್ತಿ : ರಿಯಾಝ್ ಕಡಂಬು June 21, 2026 By RTS Facebook Twitter WhatsApp WhatsApp ಬಿಸಿ ರೋಡ್, ಜು. 21: ಹಲವಾರು ಸವಾಲುಗಳನ್ನು ಎದುರಿಸಿ ಪಕ್ಷವು ಯಶಸ್ಸಿನ 18ನೇ ವರ್ಷಕ್ಕೆ ಕಾಲಿಟ್ಟಿದೆ. ಪಕ್ಷವನ್ನು ದಮನ...Continue reading
21 Jun Featured, ಅಂಕಣ, ಸ್ಥಳೀಯ “ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಿ” — ಅಂತರರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಮೋದಿ ಕರೆ June 21, 2026 By RTS Facebook Twitter WhatsApp WhatsApp ಕೋಲ್ಕತ್ತಾ, ಜೂನ್ 21: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದ ಜನತೆಗೆ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಯೋಗ...Continue reading