SONY THOMAS

WRITER

ಭಾರೀ ಮಳೆ ಮುನ್ಸೂಚನೆ: ಜು.25 (ಶನಿವಾರ) ರಂದು ದ.ಕ. ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ;

ಮಂಗಳೂರು, ಜು.24: ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಮುನ್ಸೂಚನೆ ನ...

Continue reading

ಮರೆಯುವ ಸಮಾಜವಲ್ಲ, ನ್ಯಾಯಕ್ಕಾಗಿ ನಿಲ್ಲುವ ಸಮಾಜವಾಗೋಣ

ಬರಹ:- ಡಿ.ಎಸ್.ಐ.ಬಿ ಪಾಣೆಮಂಗಳೂರು ಒಂದು ಸಮಾಜದ ಶಕ್ತಿಯನ್ನು ಅದರ ಜನಸಂಖ್ಯೆಯಿಂದಲೂ ಅಥವಾ ಆರ್ಥಿಕ ಪ್ರಗತಿಯಿಂದಲೂ ಅಳೆ...

Continue reading

SDTU ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳ ಪದಗ್ರಹಣ: ನೂತನ ಸಮಿತಿ ಅಧಿಕಾರ ಸ್ವೀಕಾರ

ಬೆಳ್ತಂಗಡಿ, ಜು. 19: ದುಡಿಯುವ ಕೈಗಳಿಗೆ ನ್ಯಾಯ ಎಂಬ ಘೋಷಣೆಯಡಿ ಕಾರ್ಯನಿರ್ವಹಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇ...

Continue reading

ಸುಳ್ಯದಲ್ಲಿ ಸಾಂತ್ವನ ಕೇಂದ್ರ ವನ್ನು ಲೋಕಾರ್ಪಣೆ ಮಾಡಿದ SჄS

"ಸಾಂತ್ವನ ಕೇಂದ್ರವು ಸಮಾಜದ ನೋವಿಗೆ ಸ್ಪಂದಿಸುವ ಸೇವೆಯ ಮಾದರಿ" — ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಎಸ್ ವೈ ಎಸ್ ಸುಳ...

Continue reading

ಸಂಸ್ಕೃತಿ ಮರೆಯಾದರೆ ಸಾಹಿತ್ಯವೂ ಮರೆಯಾಗುತ್ತದೆ…

ಓದುವ ಸಂಸ್ಕೃತಿ ಕ್ಷೀಣಿಸುತ್ತಿರುವುದು ಸಾಹಿತ್ಯಕ್ಕೆ ದೊಡ್ಡ ಸವಾಲಾಗಿದೆ ಬರಹ:-  ಡಿ.ಎಸ್.ಐ.ಬಿ. ಪಾಣೆಮಂಗಳೂರು ಸಾಹಿತ...

Continue reading

ನೆಹರುನಗರ ಬದ್ರಿಯಾ ಜುಮಾ ಮಸೀದಿಯಲ್ಲಿ ನೂತನ ಕಟ್ಟಡಗಳ ಉದ್ಘಾಟನೆ

ಪಾಣೆಮಂಗಳೂರು ಅಕ್ಕರಂಗಡಿಯ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ನೆಹರುನಗರದ ಬದ್ರಿಯಾ ಜುಮಾ ಮಸೀದಿಯ ಮದ್ರಸ ಉಸ್ತಾದರ ವ...

Continue reading

ಡಾ. ಅನುರಾಧ ಕುರುಂಜಿಯವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026

ಸುಳ್ಯ : ಶಿಕ್ಷಣ ಕ್ಷೇತ್ರ, ಸಾಹಿತ್ಯ ಸಮಾಜಸೇವೆ ಹಾಗೂ ಸಂಘಟನೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಶಿಕ್ಷಣ ತಜ್ಞೆ...

Continue reading

ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಕೊಲೆಗೆ ತೀವ್ರ ಖಂಡನೆ ಮತ್ತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಬಂಟ್ವಾಳದಲ್ಲಿ ಯುವತಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆಯು ಇಡೀ ಸಮಾ...

Continue reading

ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ವಿಮೆನ್ ಇಂಡಿಯಾ ಮೂವ್ಮೆಂಟ್‌ನಿಂದ ತೀವ್ರ ಖಂಡನೆ

ಬಂಟ್ವಾಳ (ಜು-16): ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದಿರುವ ಯುವತಿಯ ಬರ್ಬರ ಹತ್ಯೆ ಪ್ರಕರಣವನ್ನು ವಿಮೆನ್ ಇಂಡಿಯಾ ಮ...

Continue reading

ಕುಚ್ಚಲು ಅಕ್ಕಿ ವಿತರಣೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎಸ್‌ಡಿಪಿಐ ಸಾಂಕೇತಿಕ ಪ್ರತಿಭಟನೆ

ಬೆಳ್ತಂಗಡಿ (ಜು-15): "ನಮ್ಮ ಆಹಾರ - ನಮ್ಮ ಹಕ್ಕು" ಕರಾವಳಿಯ ತಟ್ಟೆಗೆ ಕುಚ್ಚಲು ಬೇಕು ಎಂಬ ಘೋಷಣೆಯೊಂದಿಗೆ ಪಡಿತರ ಅಂಗಡ...

Continue reading

SSF ಮಡಂತ್ಯಾರ್ ಸೆಕ್ಟರ್ ಸಾಹಿತ್ಯೋತ್ಸವಕ್ಕೆ ಅದ್ದೂರಿಯ ಸಮಾಪ್ತಿ

"ಯುವ ಪ್ರತಿಭೆಗಳನ್ನು ರೂಪಿಸುವಲ್ಲಿ SSF ಸಾಹಿತ್ಯೋತ್ಸವದ ಪಾತ್ರ ಶ್ಲಾಘನೀಯ: ರಕ್ಷಿತ್ ಶಿವರಾಂ" ಸಬರಬೈಲ್ ಯೂನಿಟ್ ಚಾಂ...

Continue reading

ಮದ್ರಸ ಅಧ್ಯಾಪಕರ ಮೇಲೆ ಏಕಾಏಕಿ ಹಲ್ಲೆ: SMA ಮತ್ತು SJM ಜಂಟಿ ಖಂಡನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ವ್ಯಾಪ್ತಿಯ ಕೃಷ್ಣಾಪುರ ಸಮೀಪದ ಮದ್ರಸವೊಂದರ ಅಧ್ಯಾಪಕರೋರ್ವರ ಮೇಲೆ ರಾತ್ರ...

Continue reading

ಕೃಷ್ಣಾಪುರ ಉಸ್ತಾದ್ ಮೇಲಿನ ಹಲ್ಲೆ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ – ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

ಮಂಗಳೂರು: ಕೃಷ್ಣಾಪುರದಲ್ಲಿ ಉಸ್ತಾದರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿ...

Continue reading

ಆಲೆಟ್ಟಿ-ಅರಂಬೂರು-ಮಾಂಬ್ಲಿ ರಸ್ತೆ ದುರಸ್ತಿ ಕಾಂಕ್ರೀಟೀಕರಣಕ್ಕೆ ಆಗ್ರಹಿಸಿ ಎಸ್‌ಡಿಪಿಐ ನಿಂದ ಗ್ರಾಮೀಣಾಭಿವೃದ್ಧಿ ನಿರ್ದೇಶಕರಿಗೆ ಮನವಿ

ಸುಳ್ಯ: ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂಬೂರು - ಮಾಂಬ್ಲಿ ರಸ್ತೆಯು ಅತ್ಯಂತ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸ...

Continue reading

ಭಾರೀ ಮಳೆಯ ಮುನ್ಸೂಚನೆ : ಜು.8ರಂದು ದ.ಕ. ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಡಿಸಿ ದರ್ಶನ್ ಎಚ್‌.ವಿ. ಆದೇಶ

ಮಂಗಳೂರು, ಜು.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 8ರಂ...

Continue reading

ತೂಗು ಸೇತುವೆಗಳ ಮೂಲಕ ಸಾವಿರಾರು ಜೀವಗಳಿಗೆ ಸಂಪರ್ಕ ಕಲ್ಪಿಸಿದ್ದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ

ಸುಳ್ಯ: ನದಿಗಳ ಮೇಲಷ್ಟೇ ಅಲ್ಲ, ಸಾವಿರಾರು ಜನರ ಬದುಕಿನ ನಡುವೆ ಭರವಸೆಯ ಸೇತುವೆಗಳನ್ನು ಕಟ್ಟಿದ ತೂಗು ಸೇತುವೆಗಳ ನಿರ್ಮಾ...

Continue reading

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವ

ಸಂಪ್ಯ ಯೂನಿಟ್ ಚಾಂಪಿಯನ್, ಕೆಮ್ಮಾಯಿ ಯೂನಿಟ್ ರನ್ನರ್ಸ್, ಬನ್ನೂರು ಯೂನಿಟ್ ತೃತೀಯ ಪುತ್ತೂರು: ರಾಷ್ಟ್ರ ಮಟ್ಟದವರೆಗೆ ...

Continue reading

ಜುಲೈ 6ರಂದು ಸುಳ್ಯದಲ್ಲಿ ಸಚಿವ ಯು.ಟಿ. ಖಾದರ್ ಅವರಿಗೆ ಸಾರ್ವಜನಿಕ ಸನ್ಮಾನ: ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ: ಕರ್ನಾಟಕ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಫರೀದ್ ಅವರು ಜ...

Continue reading

ಮಕಾಶಿಫುಲ್ ಖುಲೂಬ್ ದರ್ಸ್ ನಂದಾವರ ವತಿಯಿಂದ ಖಾಝಿ‌ ಶೈಖುನಾ‌ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅನುಸ್ಮರಣೆ

ನಂದಾವರ: ಕೇಂದ್ರ ಜುಮಾ‌ ಮಸೀದಿ‌ ನಂದಾವರ ಇದರ ಅದೀನದಲ್ಲಿರುವ ಮಕಾಶಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ನಂ...

Continue reading

ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ಉನ್ನತ ಮಟ್ಟದ ಸಂಪರ್ಕದ ಶಂಕೆ: ಕೇಜ್ರಿವಾಲ್ ಆರೋಪ

ಅಯೋಧ್ಯೆ, ಜೂನ್ 26: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರ್ಬಳಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೆಳ ಹಂತದ ಸಿಬ್ಬಂದಿಯ...

Continue reading

ಅಡಿಕೆ ಬೆಳೆಗಾರರು ಮತ್ತು ವರ್ತಕರ ಮೇಲೆ ನಿರಂತರ ದೌರ್ಜನ್ಯ: SDPI ಖಂಡನೆ

ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ ರಾಜ್ಯದ ಲಾರಿಗಳ ಬಿಡುಗಡೆಗೆ ಆಗ್ರಹ ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...

Continue reading

ಕಲ್ಲಿಕೋಟೆಯ ಜಾಮಿ‌ಅ ಮರ್ಕಝ್‌ನಲ್ಲಿ ‘ಸಾಹಿತ್ಯ ಸಾಂಗತ್ಯ’ ಕಾರ್ಯಕ್ರಮ

ಕೇರಳದ ಕಲ್ಲಿಕೋಟೆಯಲ್ಲಿ ಕಾರ್ಯಾಚರಿಸುತ್ತಿರುವ ಜಾಮಿ‌ಅ ಮರ್ಕಝ್ ವಿದ್ಯಾಸಂಸ್ಥೆಯಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕ...

Continue reading

6 ವಿಶ್ವಕಪ್‌ಗಳಲ್ಲಿ ಗೋಲು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ ರೊನಾಲ್ಡೊ

ಹೂಸ್ಟನ್: ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಹಾಗೂ ದಂತಕಥೆ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ಐತಿಹಾಸಿಕ ದಾಖಲ...

Continue reading

ಕೆ.ಸಿ.ಎಫ್ ಒಮಾನ್: ರಬೀಅ್ 26 ಬೃಹತ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿ ರಚನೆ ಹಾಗೂ ಮಾಝಿನ್ ತಂಙಳ್ ಸನ್ನಿಧಿಯಲ್ಲಿ ಪೋಸ್ಟರ್ ಅನಾವರಣೆ

ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಒಮಾನ್ ವತಿಯಿಂದ ವರ್ಷಂಪ್ರತಿ ಆಚರಿಸುವ ಬೃಹತ್ ಮೀಲಾದ್ ಕಾರ್ಯಕ್ರಮದ ಸ್ವಾಗತ ಸ...

Continue reading

ಜಾಲ್ಸೂರು ಅಡ್ಕಾರ್: ಸುನ್ನಿ ಬಾಲ ಸಂಘದ ನೂತನ ಸಮಿತಿ ರಚನೆ

ಜಾಲ್ಸೂರು ಅಡ್ಕಾರ್‌ನ ಹಯಾತುಲ್ ಇಸ್ಲಾಂ ಮದ್ರಸ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಬಾಲ ಸಂಘ (SBS) ಇದರ ನೂತನ ಸ...

Continue reading

ರಾಷ್ಟ್ರ ಏಕತೆಗಾಗಿ ಬಲಿದಾನ ನೀಡಿದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿಗೆ ಸುಳ್ಯ ಬಿಜೆಪಿಯಿಂದ ಗೌರವ ನಮನ

ಭಾರತೀಯ ಜನತಾ ಪಕ್ಷದ ಸುಳ್ಯ ಮಂಡಲದ ವತಿಯಿಂದ ರಾಷ್ಟ್ರದ ಏಕತೆ, ಅಖಂಡತೆ ಮತ್ತು ಸ್ವಾಭಿಮಾನದ ಸಂಕೇತರಾದ ಜನಸಂಘದ ಸ್ಥಾಪಕರ...

Continue reading

“ಕೇಂದ್ರದೊಂದಿಗೆ ಸಂಘರ್ಷವಲ್ಲ, ಅಭಿವೃದ್ಧಿಯೇ ಆದ್ಯತೆ” — ತಮಿಳುನಾಡು ಸಿಎಂ ವಿಜಯ್ ಸ್ಪಷ್ಟನೆ

ಚೆನ್ನೈ: ಕೇಂದ್ರ ಸರ್ಕಾರದ ನೀತಿಗಳಿಗೆ ತತ್ವದ ಮಟ್ಟದಲ್ಲಿ ವಿರೋಧ ಇದ್ದರೂ, ಅಂಧವಾಗಿ ಘರ್ಷಣೆಗೆ ಹೋಗುವುದಿಲ್ಲ; ರಾಜ್ಯದ ...

Continue reading

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ವಿವಿಧ ಸ್ಪರ್ಧೆಗಳೊಂದಿಗೆ "ಗದ್ದೆಯಲ್ಲಿ ಒಂದು ದಿನ"...

Continue reading

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ತು ಚುನಾವಣೆ 2026

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಅರಂತೋಡಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತು ಚು...

Continue reading

ಸುಳ್ಯ: SDPI ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಕ್ರೀಡೋತ್ಸವ

ಸುಳ್ಯ ಜೂನ್ 21:ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಪಕ್ಷದ 18ನೇ ವರ್...

Continue reading

SDPI 18ನೇ ಸಂಸ್ಥಾಪನಾ ದಿನಾಚರಣೆ: ಧ್ವಜಾರೋಹಣ, ಕುವೆಟ್ಟು ಬ್ಲಾಕ್ ನೂತನ ಕಚೇರಿ ಉದ್ಘಾಟನೆ ಹಾಗೂ ಬೃಹತ್ ರಕ್ತದಾನ ಶಿಬಿರ

ಎಸ್‌ಡಿಪಿಐ ಪಕ್ಷದ ಶಿಸ್ತು, ತತ್ವ ಹಾಗೂ ಕಾರ್ಯವೈಖರಿಯೇ ಪಕ್ಷದ ಬೆಳವಣಿಗೆಗೆ ಕಾರಣ: ಅಲ್ಫೋನ್ಸ್ ಫ್ರಾಂಕೋ ಬೆಳ್ತಂಗಡಿ (...

Continue reading

ಕಾರ್ಯಕರ್ತರ ಮತ್ತು ನಾಯಕರ ತ್ಯಾಗ, ಸಮರ್ಪಣೆ ಹಾಗೂ ಪರಿಶ್ರಮವೇ ಪಕ್ಷದ ಯಶಸ್ವಿ ಪಯಣದ ಹಿಂದಿನ ಶಕ್ತಿ : ರಿಯಾಝ್ ಕಡಂಬು

ಬಿಸಿ ರೋಡ್, ಜು. 21: ಹಲವಾರು ಸವಾಲುಗಳನ್ನು ಎದುರಿಸಿ ಪಕ್ಷವು ಯಶಸ್ಸಿನ 18ನೇ ವರ್ಷಕ್ಕೆ ಕಾಲಿಟ್ಟಿದೆ. ಪಕ್ಷವನ್ನು ದಮನ...

Continue reading

“ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಿ” — ಅಂತರರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಮೋದಿ ಕರೆ

ಕೋಲ್ಕತ್ತಾ, ಜೂನ್ 21: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದ ಜನತೆಗೆ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಯೋಗ...

Continue reading

Home
Scroll To Top