09 Jun Featured, ಇತರೆ, ಸ್ಥಳೀಯ ಅರಂತೋಡು : ಬದ್ರಿಯಾ ಜುಮಾ ಮಸೀದಿ ಮೇಲಂತಸ್ತು ಹಾಗೂ ನೂತನ ಮದರಸ ಕಟ್ಟಡಕ್ಕೆ ಜಿಪ್ರಿ ತಂಙಳ್ ಶಿಲಾನ್ಯಾಸ June 9, 2026 By editor E-varthe Facebook Twitter WhatsApp WhatsApp ಅರಂತೋಡು, ಜೂ. 9: ಅರಂತೋಡಿನ ಬದ್ರಿಯಾ ಜುಮಾ ಮಸೀದಿಯ ಮೇಲಂತಸ್ತು ನಿರ್ಮಾಣ ಕಾಮಗಾರಿಗೆ ಹಾಗೂ ನುಸ್ರತುಲ್ ಇಸ್ಲಾಂ ಮದರಸದ...Continue reading
08 Jun Featured, ರಾಜಕೀಯ, ರಾಷ್ಟ್ರೀಯ 2 ತಿಂಗಳಿಗೊಮ್ಮೆ ಇಂಡಿಯಾ ಮೈತ್ರಿ ಕೂಟದ ಸಭೆ ಕೈಗೊಳ್ಳುವ ತೀರ್ಮಾನ; June 8, 2026 By AKJ Facebook Twitter WhatsApp WhatsApp ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಇಂಡಿಯಾ ಮೈತ್ರಿಕೂಟದ ನಾಯಕರು ಸರ್ವಾನುಮತದ ಒತ್ತಾಯ; ನವದೆಹಲಿ: ನೀಟ್ ಮತ್ತು ಸಿಬಿಎಸ...Continue reading
08 Jun Featured, ಇತರೆ, ಸ್ಥಳೀಯ ಸಿಂಗಪ್ಪೆಣ್ಣ್ (ಸಿಂಹಿಣಿ) ವಿಶೇಷ ಕಾರ್ಯಪಡೆ: ತ.ನಾ ಮುಖ್ಯಮಂತ್ರಿ ವಿಜಯ್ ನಾಳೆ ಉದ್ಘಾಟಿಸಲಿದ್ದಾರೆ. June 8, 2026 By editor E-varthe Facebook Twitter WhatsApp WhatsApp ಮುಖ್ಯಮಂತ್ರಿ ವಿಜಯ್ ಅವರು ನಾಳೆ ಸಂಜೆ ಚೆನ್ನೈನಲ್ಲಿ ಲಯನೆಸ್ ಸ್ಪೆಷಲ್ ಟಾಸ್ಕ್ ಫೋರ್ಸ್ ಯೋಜನೆಯನ್ನು ಉದ್ಘಾಟಿಸಲಿದ್ದಾರ...Continue reading
07 Jun Featured, ಕ್ರೀಡೆ, ರಾಷ್ಟ್ರೀಯ ಇಷ್ಟು ಪ್ರಭಾವಿ ಪ್ರದರ್ಶನದ ನಂತರವೂ ಪಟಿದಾರ್ ತಂಡಕ್ಕೆ ಅರ್ಹರಲ್ಲ ಎಂದಾದರೆ, ಅರ್ಹತೆಯ ಮಾನದಂಡವೇನು? June 7, 2026 By AKJ Facebook Twitter WhatsApp WhatsApp ಸಂಪಾದಕೀಯ ಅಂಕಿ-ಅಂಶಗಳಿಗಿಂತ “ಸಮತೋಲನ” ದೊಡ್ಡದಾದಾಗ ನ್ಯಾಯ ಎಲ್ಲಿದೆ? ಭಾರತೀಯ ಕ್ರಿಕೆಟ್ನಲ್ಲಿ ಪ್ರತಿಭೆಯ ಕೊರತೆ...Continue reading
07 Jun Featured, ಅಂತರಾಜ್ಯ, ರಾಜಕೀಯ, ರಾಷ್ಟ್ರೀಯ “ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿದೆ; 23 ಪಕ್ಷಗಳು ನಾಳೆ ನವ ದೆಹಲಿಯಲ್ಲಿ ಸಭೆ ಸೇರಲಿದೆ” June 7, 2026 By AKJ Facebook Twitter WhatsApp WhatsApp ನವದೆಹಲಿ: ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿದ್ದು, ನಾಳೆ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಮಾಲೋಚನಾ ಸಭೆಯಲ್ಲಿ 23 ಪಕ್ಷ...Continue reading
07 Jun Featured, ಅಂಕಣ, ಸ್ಥಳೀಯ ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಎಸ್ಡಿಪಿಐ ನಿರಂತರ ಹೋರಾಟ; ಅಶ್ರಫ್ ಅಡ್ಡೂರು June 7, 2026 By RTS Facebook Twitter WhatsApp WhatsApp ಎಸ್ಡಿಪಿಐ ಬೆಳ್ತಂಗಡಿ ವತಿಯಿಂದ ಕಾರ್ಯಕರ್ತರ ಸಮಾವೇಶ ಬೆಳ್ತಂಗಡಿ (ಜೂ-07): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡ...Continue reading
07 Jun Featured, ಇತರೆ, ಸ್ಥಳೀಯ ಸುಳ್ಯದ ವಿದ್ಯಾರ್ಥಿನಿ ಫಾತಿಮತ್ ಮೈಸೀನ ಅವರ ಸಂಶೋಧನಾ ಸಾಧನೆಗೆ ಅಂತರರಾಷ್ಟ್ರೀಯ ಮಾನ್ಯತೆ June 7, 2026 By editor E-varthe Facebook Twitter WhatsApp WhatsApp ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ಅಂತಿಮ ಬಿ.ಎ. ಪದವಿ ಆರನೇ ಸೆಮಿಸ್ಟರ್ ವಿದ್ಯಾರ್ಥಿನಿ ಫಾತಿಮತ್ ಮೈಸೀನ ಅವರ...Continue reading
07 Jun Featured, ಇತರೆ, ಸ್ಥಳೀಯ ಸುಳ್ಯ : ಪೈಚಾರು ಬಳಿ ಅಪಘಾತ: ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಕಾರು ಡಿಕ್ಕಿ, ಮೂವರಿಗೆ ಗಂಭೀರ ಗಾಯ June 7, 2026 By editor E-varthe Facebook Twitter WhatsApp WhatsApp ಸುಳ್ಯ, ಜೂನ್ 7: ಸುಳ್ಯ ಸಮೀಪದ ಪೈಚಾರು ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿ...Continue reading
06 Jun Featured, ಇತರೆ, ಸ್ಥಳೀಯ ಕಾಸರಗೋಡು : ಅಡೂರಿನಲ್ಲಿ ಆವರಣ ಗೋಡೆ ಕುಸಿದು ಇಬ್ಬರು ಸಹೋದರರು ಮೃತ್ಯು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ June 6, 2026 By editor E-varthe Facebook Twitter WhatsApp WhatsApp ಕಾಸರಗೋಡು, ಜೂನ್ 6: ಕಾಸರಗೋಡು ಜಿಲ್ಲೆಯ ಆಡೂರು ಸಮೀಪದ ಸಂಚಕ್ಕಡವಿನಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಸಂಭವಿಸಿದ...Continue reading
06 Jun Featured, ಇತರೆ, ಸ್ಥಳೀಯ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಇಂದು ಜಂತರ್ ಮಂತರ್ನಲ್ಲಿ ಸಿಜೆಪಿ ಬೃಹತ್ ಪ್ರತಿಭಟನೆ June 6, 2026 By editor E-varthe Facebook Twitter WhatsApp WhatsApp ನವದೆಹಲಿ, ಜೂ. 6 : ವಿವಿಧ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ಸಂಬಂಧಿಸಿದ ದೋಷಗಳು ಹಾಗೂ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲ...Continue reading