18 Jul Featured, ಇತರೆ, ಸಿನೆಮಾ, ಸ್ಥಳೀಯ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಮಲಯಾಳಂ ನಟ ಮಮ್ಮುಟ್ಟಿಗೆ ನಾಲ್ಕನೇ ಬಾರಿ ಅತ್ಯುತ್ತಮ ನಟ ಪ್ರಶಸ್ತಿ July 18, 2026 By editor E-varthe Facebook Twitter WhatsApp WhatsApp ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ ಹ...Continue reading
18 Jul Featured, ಅಂಕಣ, ಸ್ಥಳೀಯ ಡಾ. ಅನುರಾಧ ಕುರುಂಜಿಯವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 July 18, 2026 By RTS Facebook Twitter WhatsApp WhatsApp ಸುಳ್ಯ : ಶಿಕ್ಷಣ ಕ್ಷೇತ್ರ, ಸಾಹಿತ್ಯ ಸಮಾಜಸೇವೆ ಹಾಗೂ ಸಂಘಟನೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಶಿಕ್ಷಣ ತಜ್ಞೆ...Continue reading
18 Jul Featured, ಇತರೆ, ಸ್ಥಳೀಯ ಸುಳ್ಯ SIR-2026ಗೆ ಭರ್ಜರಿ ವೇಗ: ಎನ್ಯೂಮರೇಶನ್ ಫಾರ್ಮ್ ಹಂಚಿಕೆ ಶೇ.99.97. : ಅರ್ಧದ ಗಡಿ ದಾಟಿದ ಡಿಜಿಟೈಸೇಶನ್ ಶೇ.55.57 ಪೂರ್ಣ July 18, 2026 By editor E-varthe Facebook Twitter WhatsApp WhatsApp ಸುಳ್ಯ, ಜು.17: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ವ...Continue reading
17 Jul ಇತರೆ, ಸ್ಥಳೀಯ ಭಾರೀ ಮಳೆಯ ಮುನ್ಸೂಚನೆ: ಜು.18ರಂದು ದ.ಕ. ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ – ಡಿಸಿ ದರ್ಶನ್ ಎಚ್.ವಿ. ಆದೇಶ July 17, 2026 By editor E-varthe Facebook Twitter WhatsApp WhatsApp ಮಂಗಳೂರು, ಜು.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 18...Continue reading
17 Jul Featured, ಅಂಕಣ, ಸ್ಥಳೀಯ ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಕೊಲೆಗೆ ತೀವ್ರ ಖಂಡನೆ ಮತ್ತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹ July 17, 2026 By RTS Facebook Twitter WhatsApp WhatsApp ಬಂಟ್ವಾಳದಲ್ಲಿ ಯುವತಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆಯು ಇಡೀ ಸಮಾ...Continue reading
17 Jul Featured, ಇತರೆ, ಸ್ಥಳೀಯ ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿಗೆ ಗರಿಷ್ಠ ಶಿಕ್ಷೆಯಾಗಲಿ – ಸುಳ್ಯ AIKMCC ಆಗ್ರಹ July 17, 2026 By editor E-varthe Facebook Twitter WhatsApp WhatsApp ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿಗೆ ಗರಿಷ್ಠ ಶಿಕ್ಷೆಯಾಗಲಿ – ಸುಳ್ಯ AIKMCC ಆಗ್ರಹ ಸುಳ್ಯ, ಜು. 17: ಬಂಟ್ವ...Continue reading
16 Jul Featured, ಇತರೆ, ಸ್ಥಳೀಯ ಹೆಣ್ಣು ಸುರಕ್ಷಿತಳಾಗೋದು ಯಾವಾಗ ? July 16, 2026 By RTS Facebook Twitter WhatsApp WhatsApp ದಿನಂಪ್ರತಿ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳು, ಒಂದಕ್ಕಿಂತಲೂ ಒಂದು ಭೀಕರವೆನಿಸಿ ಕ್ಷಣಕ್ಷಣಕ್ಕೂ ಸ್ತ್ರೀ ಸಮೂಹವನ...Continue reading
16 Jul Featured, ಅಂಕಣ, ಸ್ಥಳೀಯ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ವಿಮೆನ್ ಇಂಡಿಯಾ ಮೂವ್ಮೆಂಟ್ನಿಂದ ತೀವ್ರ ಖಂಡನೆ July 16, 2026 By RTS Facebook Twitter WhatsApp WhatsApp ಬಂಟ್ವಾಳ (ಜು-16): ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದಿರುವ ಯುವತಿಯ ಬರ್ಬರ ಹತ್ಯೆ ಪ್ರಕರಣವನ್ನು ವಿಮೆನ್ ಇಂಡಿಯಾ ಮ...Continue reading
15 Jul Featured, ಇತರೆ, ಸ್ಥಳೀಯ ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳಾಪಟ್ಟಿ ವಿಸ್ತರಣೆ: ಅಂತಿಮ ಮತದಾರರ ಪಟ್ಟಿ ಸೆಪ್ಟೆಂಬರ್ 18ರಂದು ಪ್ರಕಟ July 15, 2026 By editor E-varthe Facebook Twitter WhatsApp WhatsApp ನವದೆಹಲಿ, ಜುಲೈ 15: ಭಾರತ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ದೆಹಲಿ, ತೆಲಂಗಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ನಡೆಯುತ...Continue reading
15 Jul Featured, ಅಂಕಣ, ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎಸ್ಡಿಪಿಐ ಸಾಂಕೇತಿಕ ಪ್ರತಿಭಟನೆ July 15, 2026 By RTS Facebook Twitter WhatsApp WhatsApp ಬೆಳ್ತಂಗಡಿ (ಜು-15): "ನಮ್ಮ ಆಹಾರ - ನಮ್ಮ ಹಕ್ಕು" ಕರಾವಳಿಯ ತಟ್ಟೆಗೆ ಕುಚ್ಚಲು ಬೇಕು ಎಂಬ ಘೋಷಣೆಯೊಂದಿಗೆ ಪಡಿತರ ಅಂಗಡ...Continue reading