Featured, ಅಂಕಣ, ಸ್ಥಳೀಯ

ತೊಡಿಕಾನ ಗ್ರಾಮದ ರಸ್ತೆಗಳಿಗೆ ಅನುದಾನ ಒದಗಿಸಲು ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ ಮನವಿ

ತೊಡಿಕಾನ ಗ್ರಾಮದ ವಿವಿಧ ರಸ್ತೆ ಯನ್ನು ಅಭಿವೃದ್ಧಿಗೊಳಿಸಲು ತೊಡಿಕಾನ ಗ್ರಾಮದ ಪ್ರಮುಖರು ಜೂನ್ 12 ರಂದು ತೆಕ್ಕಿಲ್ ನಿವಾಸದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ,ಶಶಿಧರ ತೊಡಿಕಾನ,ದೇವಸ್ಥಾನ ಸಮಿತಿ ಸದಸ್ಯ ತಿಮ್ಮಯ್ಯ ಮೆತ್ತಡ್ಕ,ಬಾಲಕೃಷ್ಣ ಕುಂಟುಕಾಡು,ವೆಂಕಟೇಶ್ ಕುಂಟು ಕಾಡು ಉಪಸ್ತಿತಿದ್ದರು.

m

Related Posts