09 Aug Featured, ಅಂಕಣ, ಸ್ಥಳೀಯ ಮಂಗಳೂರು : ಹಜ್ ಯಾತ್ರಿಕರಿಗೆ ನಿಸ್ವಾರ್ಥ ಸೇವೆ : ಹಜ್ ನಿರ್ವಹಣಾ ಸಮಿತಿಯ ವತಿಯಿಂದ ಅಬ್ದಲ್ ರಹಿಮಾನ್ ಮೊಗರ್ಪಣೆ ಯವರಿಗೆ ಗೌರವಾರ್ಪಣೆ August 9, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಮಂಗಳೂರು : ಮಂಗಳೂರು ಹಜ್ ನಿರ್ವಹಣಾ ಸಮಿತಿಯ ವತಿಯಿಂದ, ಹಜ್ ಯಾತ್ರೆಗೆ ತೆರಳುವವರಿಗೆ ಕಳೆದ ಏಳುವರ್ಷಗಳಿಂದ ನಿರಂತರವಾಗಿ...Continue reading
09 Aug Featured, ಇತರೆ, ಸ್ಥಳೀಯ ಸುಳ್ಯ : ಮೆಸ್ಕಾಮ್ ಅಧಿಕಾರಿ,ಗ್ರಾಹಕ,ಹಾಗೂ ಸಲಹಾ ಸಮಿತಿ ಸದಸ್ಯರ ಮಹತ್ವದ ಸಭೆ August 9, 2025 By editor E-varthe Facebook Twitter WhatsApp WhatsApp ವಾಲಿದ ಮತ್ತು ಹಳೆ ಕಂಬ ಬದಲಾವಣೆಯಲ್ಲಿ ಹೆಚ್ಚು ಹಣವನ್ನು ಪಡೆಯುವ ಗುತ್ತಿಗೆದಾರರು!!? ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರ ಆ...Continue reading
08 Aug Featured, ಅಂಕಣ, ಸ್ಥಳೀಯ ವಿಪರೀತ ಮಳೆಯಿಂದ ಶಿರಾಡಿ ಗ್ರಾಮದಲ್ಲಿ ರಸ್ತೆ ಹಾನಿ: ಶಾಸಕರಿಂದ ಸ್ಥಳ ಪರಿಶೀಲನೆ August 8, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ವಿಪರೀತ ಮಳೆಯಿಂದ ಶಿರಾಡಿ ಗ್ರಾಮದ ಮುಂಡಾಜೆ - ಕುದ್ಕುಳಿ -ಬರಮೇಲು ಮುಖ್ಯ ರಸ್ತೆಯ ಬದಿಯಲ್ಲಿ ಹರಿಯುವ ನದಿಯಿಂದ ನೀರು ರಸ...Continue reading
08 Aug Featured, ಆರೋಗ್ಯ, ಇತರೆ, ಸ್ಥಳೀಯ ತಾಲೂಕು ಆಸ್ಪತ್ರೆಗಳಿಗೆ ಬಲವರ್ಧನೆ : ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರ ಕ್ರಮ : ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಇಬ್ಬರು ಸ್ತ್ರೀ ರೋಗ ತಜ್ಞರ’ ನೇಮಕ : ದಿನೇಶ್ ಗುಂಡೂರಾವ್ August 8, 2025 By editor E-varthe Facebook Twitter WhatsApp WhatsApp ಬೆಂಗಳೂರು : ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಗುರುವಾರ (07/08/2025) ನಡೆದ ಸುದ್ದಿಗೋಷ್ಟಿಯಲ್ಲಿ ಆರೋಗ್ಯ ಸಚಿವ ದಿನೇಶ್ ...Continue reading
07 Aug Featured, ಅಂಕಣ, ಇತರೆ, ಸ್ಥಳೀಯ ಮಳೆಹಾನಿಗೊಳಗಾದ ಮನೆಗೆ ಶಾಸಕರ ಭೇಟಿ – ಪರಿಹಾರದ ಭರವಸೆ August 7, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಶಿರಾಡಿ ಗ್ರಾಮದ ಮುಂಡಾಜೆ ಎಂಬಲ್ಲಿ ಇತ್ತೀಚೆಗೆ ಸುರಿದಮಳೆಗೆ ಮನೆಮೇಲೆ ಮರ ಬಿದ್ದು ಹಾನಿಯಾದ ಸ್ಥಳಕ್ಕೆ ಮಾನ್ಯ ಶಾಸಕರು ...Continue reading
07 Aug Featured, ಅಂಕಣ, ಸ್ಥಳೀಯ ಸುಳ್ಯ ಎಲಿಮಲೆಯಲ್ಲಿ ಈದ್ ಮೀಲಾದ್ ಸಮಿತಿ ರಚನೆ August 7, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ವಿಶ್ವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮರ 1500 ನೇ ಜನ್ಮ ದಿನಾಚರಣೆಗಾಗಿ ಸುಳ್ಯ ತಾಲೂಕು ದೇವಚಳ್ಳ ಗ್ರಾಮ...Continue reading
07 Aug Featured, ಇತರೆ, ಸ್ಥಳೀಯ ಮಡಿಕೇರಿ : ಚೆಂಬು ಕಾಡಾನೆ ದಾಳಿಗೆ ವ್ಯಕ್ತಿ ದಾರುಣ ಮೃತ್ಯು : ದಬ್ಬಡ್ಕ ಕೊಪ್ಪದ ಶಿವಪ್ಪ ಮೃತಪಟ್ಟ ವ್ಯಕ್ತಿ August 7, 2025 By editor E-varthe Facebook Twitter WhatsApp WhatsApp ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಆನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ ಮೃತಪಟ್ಟ ...Continue reading
06 Aug Featured, ಅಂಕಣ, ಸ್ಥಳೀಯ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ POCSO ಕಾಯಿದೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮ August 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ದಿನಾಂಕ 01/08/2025 ರಂದು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ಇಲ್ಲಿ ' POCSO' ಕಾಯಿದೆ ಕುರಿತಂತೆ ವಿದ್ಯ...Continue reading
06 Aug Featured, ಅಂಕಣ, ಸ್ಥಳೀಯ ಅರಂತೋಡು – ತೊಡಿಕಾನ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀನಿವಾಸ್ ಕರ್ತವ್ಯಕ್ಕೆ ಹಾಜರು August 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಅರಂತೋಡು– ತೊಡಿಕಾನ ಗ್ರಾಮದ ನೂತನ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀನಿವಾಸ್ ರವರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಇವರ...Continue reading
06 Aug Featured, ಅಂಕಣ, ಸ್ಥಳೀಯ ಕೊಯನಾಡು ಚೆಡಾವು ತಿರುವಿನಲ್ಲಿ 800 ಕಾರು ಮತ್ತು ಬುಲೆರೋ ಡಿಕ್ಕಿ – ಅಪಘಾತದಿಂದ ಸಣ್ಣಪುಟ್ಟ ಗಾಯಗಳು August 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕೊಯನಾಡು, ಆಗಸ್ಟ್ 6:ಕೊಯನಾಡು ಚೆಡಾವು ತಿರುವಿನಲ್ಲಿ ಇಂದು 800 ಕಾರು ಮತ್ತು ಬುಲೆರೋ ವಾಹನ ನಡುವೆ ಅಪಘಾತ ಸಂಭವಿಸಿದೆ....Continue reading