07 Jun Featured, ಅಂಕಣ, ಸ್ಥಳೀಯ ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ June 7, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಬೆಳ್ತಂಗಡಿ, ಜೂ 07:- ಬೆಳ್ತಂಗಡಿ ಖಿಳ್ರ್ ಜುಮ್ಮಾ ಮಸೀದಿ ಬಕ್ರೀದ್ ಹಬ್ಬದ ನಮಾಝ್ ಖತೀಬರಾದ ಹನೀಫ್ ಫೈಝಿ ಯವರ ನೇತೃತ್ವದ...Continue reading
07 Jun Featured, ಅಂಕಣ, ಸ್ಥಳೀಯ ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು June 7, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ...Continue reading
07 Jun Featured, ಇತರೆ, ಸ್ಥಳೀಯ ಕುಂಬರ್ಚೋಡು ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ , ಸಂಭ್ರಮದ ಈದ್ ಅಲ್ ಅದ್ಹಾ ( ಬಕ್ರೀದ್ ) ಆಚರಣೆ June 7, 2025 By editor E-varthe Facebook Twitter WhatsApp WhatsApp ತಾಳ್ಮೆ , ಅರ್ಥಪೂರ್ಣ ಬದುಕಿಗೆ ಅನಿರ್ವಾಯ : ಇಕ್ಬಾಲ್ ಇರ್ಫಾನಿ ಕುಂಬರ್ಚೋಡು ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಬಕ್ರ...Continue reading
07 Jun Featured, ಇತರೆ, ಸ್ಥಳೀಯ ಅರಂತೋಡು ಸಂಭ್ರಮದ ಈದ್ ಅಲ್-ಅಧಾ (ಬಕ್ರೀದ್) ಆಚರಣೆ June 7, 2025 By editor E-varthe Facebook Twitter WhatsApp WhatsApp ಸುಳ್ಯ : ಅರಂತೋಡು ಅರಂತೋಡಿನಲ್ಲಿ ಮುಸ್ಲಿಂ ಭಾಂದವರು ಅಲ್-ಅಧಾ ( ಬಕ್ರೀದ್ ) ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿದರು, ...Continue reading
06 Jun Featured, ಅಂಕಣ, ಸ್ಥಳೀಯ ಸುಳ್ಯ ತಾಲೂಕು ಕೇಂದ್ರ ಕ್ಕೆ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಮಂಜೂರು ಮಾಡುವಂತೆ ಸಚಿವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ June 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸುಳ್ಯ ಅತೀ ವೇಗವಾಗಿ ಬೆಳೆಯುವ ತಾಲೂಕು ಕೇಂದ್ರವಾಗಿದ್ದು, ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶ ವಾಗಿರುತ್ತ...Continue reading
06 Jun Featured, ಅಂಕಣ, ಸ್ಥಳೀಯ ಪುತ್ತೂರು ನಗರ ಸಭಾ ಕೌನ್ಸಿಲರ್, ಸುಳ್ಯ ಮಂಗಳಾ ಡ್ರೈವಿಂಗ್ ಸ್ಕೂಲ್ ಪಾಲುದಾರ ನೆಲ್ಲಿಕಟ್ಟೆ ರಮೇಶ್ ರೈ ನಿಧನಕ್ಕೆ ಕೆ. ಎಂ. ಮುಸ್ತಫ ಸಂತಾಪ June 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕಳೆದ ಹಲವು ವರ್ಷಗಳಿಂದ ಸುಳ್ಯದಲ್ಲಿ ಮಂಗಳ ಮೋಟಾರ್ ಡ್ರೈವಿಂಗ್ ಸ್ಕೂಲ್ ಉದ್ಯಮವನ್ನು ನಡೆಸುತ್ತಿದ್ದು ಅಕಾಲಿಕವಾಗಿ ನಿಧನ...Continue reading
06 Jun Featured, ಇತರೆ, ಸ್ಥಳೀಯ ಅವನಿಗಾಗಿ 100 ಕೋಟಿ ಆಸ್ತಿ ಮಾಡಿಟ್ಟೆ: ಇದೀಗ ಅವನೇ ಇಲ್ಲಾ….ಒಬ್ಬನೇ ಮಗ ಎಲ್ಲಾ ಬಿಟ್ಟೋದ June 6, 2025 By editor E-varthe Facebook Twitter WhatsApp WhatsApp ಹುಚ್ಚು ಅಭಿಮಾನ ಅದೇಷ್ಷೋ...ಹೃದಯ ಗಳನ್ನು ಘಾಸಿಗೊಳಿಸಿತ್ತು :ಭೂಮಿಕ್ ತಂದೆಯ ಮಾರ್ಮಿಕ ನುಡಿ...!! ನನ್ನ ಸಲಹೆಗಳನ್ನ...Continue reading
05 Jun Featured, ಅಂಕಣ, ಸ್ಥಳೀಯ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ June 5, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ವಿಶ್ವಪರಿಸರ ದಿನದ ಅಂಗವಾಗಿ ಸುಳ್ಯದ ಗ್ರೀನ್ ವ್ಯೂ ಶಾಲೆಯಲ್ಲಿ ಸಸಿ ನೆಡುವ ಮತ್ತು ಗಿಡ ಮೂಲಿಕೆ ಗಳ ಪ್ರಾತ್ಯಕ್ಷಿಕೆ, ಉಪ...Continue reading
05 Jun Featured, ಅಂಕಣ, ಸ್ಥಳೀಯ ಪುತ್ತೂರು : ಮಂಗಳ ರಮೇಶಣ್ಣನ ಬೈಕ್, ಶರ್ಟ್, ಕನ್ನಡಕ, ಮೊಬೈಲ್ ಪಾಣೆಮಂಗಳೂರು ಹಳೆ ಸೇತುವೆ ಬಳಿ ಪತ್ತೆ June 5, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಅವರಿಗಾಗಿ ಹುಡುಕಾಟದ ಕಾರ್ಯಾಚರಣೆ ಆರಂಭ ಪುತ್ತೂರು : ಬಿಜೆಪಿ ಮುಖಂಡ, ಪುತ್ತೂರು ಪುರಸಭೆ ಸದಸ್ಯ, ಈ ಮೊದಲು ಸುಳ್ಯ ದಲ್...Continue reading
05 Jun Featured, ಅಂಕಣ, ಸ್ಥಳೀಯ ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮೂಲಕ ಹಜ್ಜ್ ನ ಸಂಕ್ಷಿಪ್ತ ರೂಪ June 5, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ದಿನಾಂಕ 05-06-2025 ಗುರುವಾರ ಬೆಳಿಗ್ಗೆ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಸಭಾಂಗಣ ದಲ್ಲಿ ಸದರ್ ಉಸ್ತಾದರ...Continue reading