31 Oct Featured, ಇತರೆ, ಸ್ಥಳೀಯ ಸುಳ್ಯದಲ್ಲಿ ಕೋಲಾಹಲ ಎಬ್ಬಿಸಿದ ತತ್ವಮಸಿ ಟ್ರಸ್ಟ್ (ಸ್ಕೀಮ್) ವಂಚನೆ ಪ್ರಕರಣ: ತತ್ವಮಸಿ ಟ್ರಸ್ಟ್ನ ಮೂವರ ಮೇಲೆ ಅಪರಾಧ ಸಾಬೀತು October 31, 2025 By editor E-varthe Facebook Twitter WhatsApp WhatsApp ಸುಳ್ಯ, ಅ.30 – 2012ರಲ್ಲಿ ಸುಳ್ಯದಲ್ಲಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್ ಹಾಗೂ ತತ್ವಮಸಿ ಎಂಟರ್ಪ್ರೈಸಸ್ ಹೆಸರಿನಡಿಯಲ್ಲ...Continue reading
31 Oct Featured, ಇತರೆ, ಸ್ಥಳೀಯ ಎಸ್.ವಿ.ಪಿ ಯಲ್ಲಿ ಕನಕ ಕಾಯಕ ದಾಸೋಹ ಉದ್ಘಾಟನಾ ಕಾರ್ಯಕ್ರಮ October 31, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಜ್ಞಾನಾರ್ಜನೆಯ ದೃಷ್ಟಿಯಿಂದ ಪರೀಕ್ಷೆಗಾಗಿ ಓದೋಣ' ; ಕೆ.ರಾಜು ಮೊಗವೀರ ಕೊಣಾಜೆ : 'ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ...Continue reading
30 Oct ಇತರೆ ಸ್ಕೂಟಿ ಚಾಲಕನ ಅಮಾನವೀಯ ವರ್ತನೆ : ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬುಲನ್ಸ್ ಗೆ ಅಡ್ಡಬಂದು ಹುಚ್ಚಾಟ ಮೆರೆದ ಸ್ಕೂಟಿ ಸವಾರ.!!! October 30, 2025 By editor E-varthe Facebook Twitter WhatsApp WhatsApp ಬಿಸಿಲೆ ಘಾಟ್ ನಲ್ಲಿ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಹಲವರನ್ನು ವಿವಿಧ ಆಸ್...Continue reading
30 Oct Featured, ಅಂಕಣ, ಸ್ಥಳೀಯ ವನಗೂರಿನಿಂದ ಕುಕ್ಕೆಗೆ ಹೊರಟ ಮದುವೆ ವ್ಯಾನ್ ಪಲ್ಟಿ — ನಾಲ್ವರಿಗೆ ಗಂಭೀರ ಗಾಯ October 30, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸುಳ್ಯ, ಅ.30: ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೊರಟಿದ್ದ ಮದುವೆ ವ್ಯಾನ್ ಬಿಸ್ಲೆ ಗಡಿಯಿಂದ ಸ್ವಲ್ಪ ಹಿಂದಿನ ತಿರು...Continue reading
30 Oct Featured, ಇತರೆ, ಸ್ಥಳೀಯ ಟೆಲಿಕಾಂ ಶೀಘ್ರದಲ್ಲೇ ಹೊಸ ಸುಧಾರಣೆ : ಅಪರಿಚಿತ ಕರೆಗಳಿಗೆ ಕಡಿವಾಣ !? October 30, 2025 By editor E-varthe Facebook Twitter WhatsApp WhatsApp ನವದೆಹಲಿ: ನಿಮ್ಮ ಫೋನ್ಗೆ ಅಪರಿಚಿತರಿಂದ ಕರೆ ಬಂದಾಗ “ಯಾರು ಕರೆ ಮಾಡುತ್ತಿದ್ದಾರೆ?” ಎಂಬ ಚಿಂತೆ ಇನ್ಮುಂದೆ ಕಾಡಲ್ಲ ಕೇ...Continue reading
29 Oct Featured, ಅಂಕಣ, ಸ್ಥಳೀಯ ಡಾ. ಕೆ. ವಿ. ಚಿದಾನಂದ ರಿಗೆ 70 ರ ಸಂಭ್ರಮ October 29, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸರಕಾರಿ ಜೂನಿಯರ್ ಕಾಲೇಜು ಅಮೃತ ಮಹೋತ್ಸವ ಸಮಿತಿಯಿಂದ ಶುಭಾಶಯ ಕೋರಿ ಸನ್ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ...Continue reading
29 Oct Featured, ಇತರೆ, ಸ್ಥಳೀಯ ಮುಅಲ್ಲಿಂ ಅವಾರ್ಡ್ ಪಡೆದ ಲತೀಫ್ ಸಖಾಫಿ ಗೂನಡ್ಕ ರವರಿಗೆ ಸುಳ್ಯ ರೇಂಜ್ ಅಭಿನಂದನೆ October 29, 2025 By editor E-varthe Facebook Twitter WhatsApp WhatsApp ಸಮಸ್ತ ಸೆಂಟಿನರಿ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಸಾಧಕ ಮುಅಲ್ಲಿಮರನ್ನು ಗುರುತ...Continue reading
29 Oct ಇತರೆ, ಸ್ಥಳೀಯ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ನಡುವೆ ಮೂಡದ ಒಮ್ಮತ : ಹದಿನೈದು ವರ್ಷಗಳ ನಂತರ ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ October 29, 2025 By editor E-varthe Facebook Twitter WhatsApp WhatsApp ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ ನಿ,ಸುಳ್ಯ ಇದರ ಆಡಳಿತ ಮಂಡಳಿಗೆ ಸುಮಾರು ಹದಿನೈದು ವರ್ಷ ಕಳ...Continue reading
29 Oct ಇತರೆ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಬಿತ್ತಿ’ ಗೋಡೆ ಬರಹ ಉದ್ಘಾಟನೆ October 29, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp 'ತಂತ್ರಜ್ಞಾನದ ಜೊತೆ ನಿಂತು ಕನ್ನಡವನ್ನು ಉಳಿಸೋಣ'; ಪ್ರೊ. ಕೃಷ್ಣಮೂರ್ತಿ ಮುಡಿಪು; 'ಕನ್ನಡ ಭಾಷಾ ಅಧ್ಯಯನವು ಹಲವರಿಗೆ...Continue reading
28 Oct Featured, ಅಂಕಣ, ಸ್ಥಳೀಯ ನಾಳೆ ವಿಟ್ಲದಲ್ಲಿ ಮುಸ್ಲಿಂ ಜಮಾಅತ್ ವತಿಯಿಂದ ಸಿಂಪೋಸಿಯಂ ಜಿಲ್ಲಾ ಕಾರ್ಯಾಗಾರ October 28, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಪುತ್ತೂರು : ಅಹ್ಲ್ ಸುನ್ನ ವಲ್ ಜಮಾಅತ್ ತತ್ವಾದರ್ಶದಲ್ಲಿ ಮುನ್ನೆಡೆಯುತ್ತಿರುವ ಹಿರಿಯ ಸಂಘಟನೆಯಾದ ಕರ್ನಾಟಕ ಮುಸ್ಲಿಂ ಜ...Continue reading