Featured, ಅಂಕಣ, ಸ್ಥಳೀಯ

ವೆಂಕಟೇಶ್ ಕೆ.ಜಿ ಯವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 50 ಸಾವಿರ ಬಿಡುಗಡೆ

ವೆಂಕಟೇಶ್ ಕೆ.ಜಿ ತೊಡಿಕಾನ ಗ್ರಾಮ ಸುಳ್ಯ ತಾಲೂಕು ಇವರ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ. 50,000 ಹಣವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರ ಶಿಪಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಿಡುಗಡೆ ಮಾಡಿದ್ದಾರೆ.

m

Related Posts