02 Nov Featured, ಇತರೆ, ವಾಹನ, ಸ್ಥಳೀಯ ಸುಳ್ಯ : ಪರಿವಾರಕಾನ ಬಳಿ ಮಿನಿ ಬಸ್ ಪಲ್ಟಿ : ಪ್ರಯಾಣಿಕರು ಅಲ್ಪ ಗಾಯಗಳಿಂದ ಪಾರು.! November 2, 2025 By editor E-varthe Facebook Twitter WhatsApp WhatsApp ಸುಳ್ಯ: ಮೈಸೂರಿನಿಂದ ಪ್ರವಾಸ ಮುಗಿಸಿ ತುಮಕೂರಿಗೆ ಹಿಂದಿರುಗುತ್ತಿದ್ದ ಮಿನಿ ಬಸ್ ಇಂದು ಮುಂಜಾನೆ ಸುಳ್ಯ ತಾಲೂಕಿನ ಪರಿವಾ...Continue reading
01 Nov ಇತರೆ, ಸ್ಥಳೀಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಭಾವಿಗಳಿಗೆ ಮಾತ್ರ ಸೀಮಿತವೇ November 1, 2025 By editor E-varthe Facebook Twitter WhatsApp WhatsApp ಇಂದು ಕನ್ನಡ ರಾಜ್ಯೋತ್ಸವದ ಸುದಿನ. ರಾಜ್ಯ ಮತ್ತು ಜನತೆ ಸಡಗರದಲ್ಲಿ ಮುಳುಗಿರುವಾಗ, ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ...Continue reading
01 Nov Featured, ಅಂಕಣ, ಸ್ಥಳೀಯ ಸುಳ್ಯ: ವಿಧ್ಯಾರ್ಥಿ ಮೇಲೆ ಸರಕಾರಿ ಶಾಲೆಯ ಶಿಕ್ಷಕನಿಂದ ತೀವ್ರ ಹಲ್ಲೆ; ದೂರು ದಾಖಲು November 1, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸುಳ್ಯ, ನ.1; ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮ ವ್ಯಾಪ್ತಿಗೆ ಒಳಪಡುವ ಕೋಲ್ಚಾರು ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿ ...Continue reading
01 Nov Featured, ಅಂಕಣ, ಸ್ಥಳೀಯ ಸುಳ್ಯ: ತಾರತಮ್ಯ ಮತ್ತು ರಾಜಕೀಯ ಗುಂಪುಗೋಸು ಬೇಸತ್ತು ಉನೈಸ್ ಪೇರಾಜೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ November 1, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸುಳ್ಯ, ನ.1 — ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಶಕ್ತಿ ವೃದ್ಧಿಗೆ ಸೇವೆ ಸಲ್ಲಿಸ...Continue reading
01 Nov Featured, ಅಂಕಣ, ಸ್ಥಳೀಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಡವಾಗಿ ಬಂದು ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ ಶಾಸಕರ ನಡೆ ಖಂಡನೀಯ: ಧನುಷ್ ಕುಕ್ಕೇಟಿ November 1, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಕನ್ನಡಿಗರಾಗಿ ನಮ್ಮೆಲ್ಲರ ಕರ್ತವ್ಯ. ಸುಳ್ಯದ ಶಾಸಕರಾದ ಕು. ಭಾಗೀರಥಿ ಮುರುಳ್ಯರವ...Continue reading
31 Oct Featured, ಅಂಕಣ, ಸ್ಥಳೀಯ ಕನ್ನಡ ರಾಜ್ಯೋತ್ಸವ: ಸಮಸ್ತ ಕನ್ನಡಿಗರ ಹೆಮ್ಮೆಯ ಹಬ್ಬ October 31, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕನ್ನಡ ರಾಜ್ಯೋತ್ಸವ, ಅಂದರೆ ಕರ್ನಾಟಕ ರಾಜ್ಯೋತ್ಸವ, ಸಮಸ್ತ ಕನ್ನಡಿಗರ ಪಾಲಿಗೆ ಭಾಷೆ, ಸಂಸ್ಕೃತಿ ಮತ್ತು ಐತಿಹಾಸಿಕ ಏಕತೆ...Continue reading
31 Oct ಇತರೆ, ಸ್ಥಳೀಯ ಗಾಂಧಿನಗರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾರವರಿಗೆ ಗೌರವ ಸಮರ್ಪಣೆ ಮತ್ತು ಬೀಳ್ಕೊಡುಗೆ ಸಮಾರಂಭ October 31, 2025 By editor E-varthe Facebook Twitter WhatsApp WhatsApp 31 ವರ್ಷಗಳ ಕಾಲ, ಅನೇಕ ಪುಟ್ಟ ಹೃದಯಗಳಲ್ಲಿ ಅಕ್ಷರಗಳ ಬೀಜ ಬಿತ್ತಿದ ಶೋಭಾ ಅವರು, ಕೇವಲ ಒಬ್ಬರು ಶಿಕ್ಷಕಿಯಲ್ಲ — ಮಕ್ಕಳಿ...Continue reading
31 Oct Featured, ಇತರೆ, ಸ್ಥಳೀಯ ಸಂಪಾಜೆಯಲ್ಲಿ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಸಮಿತಿ ಸಭೆ October 31, 2025 By editor E-varthe Facebook Twitter WhatsApp WhatsApp ಕಾಂಗ್ರೆಸ್ ಪಕ್ಷದ ಸಂಪಾಜೆ ವಲಯ ಅಲ್ಪಸಂಖ್ಯಾತ ಘಟಕದ ಸಭೆಯು ಅಧ್ಯಕ್ಷರಾದ ಶ್ರೀ ಎ.ಕೆ.ಹನೀಫ ಅವರ ಅಧ್ಯಕ್ಷತೆಯಲ್ಲಿ ಇತ್ತೀ...Continue reading
31 Oct Featured, ಇತರೆ, ಸ್ಥಳೀಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ ಗಪೂರ್ ಅರಂತೋಡು ಮಸೀದಿಗೆ ಭೇಟಿ October 31, 2025 By editor E-varthe Facebook Twitter WhatsApp WhatsApp ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಪೂರ್ ರವರು ಒ. 31 ರಂದು ಅರಂತೋಡು ಬದ್ರಿಯಾ ಜುಮಾ ಮ...Continue reading
31 Oct Featured, ಅಂಕಣ, ಸ್ಥಳೀಯ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಗೂನಡ್ಕ ಬದ್ರಿಯಾ ಜುಮಾ ಮಸೀದಿಗೆ ಭೇಟಿ October 31, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಶ್ರೀ ಎಂ.ಎ.ಗಫೂರ್ ಉಡುಪಿ ಅವರು ಗೂನಡ್ಕದ ಬದ್ರಿ...Continue reading