Featured, ಇತರೆ, ಸ್ಥಳೀಯ ಮೇ 28ರಂದು ಈದುಲ್ ಅಝ್ಹಾ ಆಚರಣೆ : ದ.ಕ. ಜಿಲ್ಲಾ ಖಾಝಿ ಕರೆ May 17, 2026 Posted by editor E-varthe 17 May ಮಂಗಳೂರು, ಮೇ 17 : ದುಲ್ಹಜ್ ಮಾಸದ ಪ್ರಥಮ ಚಂದ್ರದರ್ಶನವು ಮಂಗಳವಾರ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಮೇ 28ರಂದು ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. m
27 Jul Featured, ಇತರೆ, ಸ್ಥಳೀಯ ಸುಳ್ಯ ಲೋಕೋಪಯೋಗಿ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳು; ಅಧ್ಯಕ್ಷರಾಗಿ ಚಿದಾನಂದ ಕುದ್ಪಾಜೆ ಅಯ್ಕೆ July 27, 2026 Posted by editor E-varthe Facebook Twitter WhatsApp WhatsApp ಸುಳ್ಯ, ಜು. 26: ಲೋಕೋಪಯೋಗಿ ಗುತ್ತಿಗೆದಾರರ ಸಂಘ (ರಿ.), ಸುಳ್ಯ ನಗರದ ವಾರ್ಷಿಕ ಮಹಾಸಭೆಯು ಜುಲೈ 26ರಂದು ಗಾಂಧಿನಗರದ ಗ...Continue reading
27 Jul Featured, ಅಂಕಣ, ಸ್ಥಳೀಯ ಎಸ್ಎಸ್ಎಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ ವೈಭವಯುತವಾಗಿ ಸಂಪನ್ನ:- July 27, 2026 Posted by RTS Facebook Twitter WhatsApp WhatsApp ಮಾಡಾವು ಸೆಕ್ಟರ್ ಚಾಂಪಿಯನ್; ಈಶ್ವರಮಂಗಲ ರನ್ನರ್ಸ್ ಅಪ್, ಪುತ್ತೂರು ಸೆಕ್ಟರ್ ದ್ವಿತೀಯ ರನ್ನರ್ಸ್ ಅಪ್ ಮಾದಕ ಮುಕ್ತ...Continue reading
27 Jul Featured, ಇತರೆ, ಸ್ಥಳೀಯ ಸುಳ್ಯ: ಡಾ. ಅನುರಾಧಾ ಕುರುಂಜಿಯವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 ಪ್ರದಾನ July 27, 2026 Posted by editor E-varthe Facebook Twitter WhatsApp WhatsApp ಸಾಹಿತಿ, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡ...Continue reading
27 Jul Featured, ಇತರೆ, ಸ್ಥಳೀಯ ಫಿಟ್ನೆಸ್, ವಿಮೆ ಇಲ್ಲದ ವಾಹನದಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟ: ಕಲ್ಲಡ್ಕ ಶ್ರೀರಾಮ ಶಾಲಾ ಆಡಳಿತದ ನಿರ್ಲಕ್ಷ್ಯಕ್ಕೆ SDPI ತೀವ್ರ ಖಂಡನೆ July 27, 2026 Posted by editor E-varthe Facebook Twitter WhatsApp WhatsApp ಶಿಕ್ಷಣ ಸಂಸ್ಥೆಯಿಂದಲೇ ಮೃತ ಬಾಲಕಿಯ ಕುಟುಂಬಕ್ಕೆ ₹50 ಲಕ್ಷ ಹಾಗೂ ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ನೀಡಲು ಶ...Continue reading
27 Jul Featured, ಇತರೆ, ಸ್ಥಳೀಯ ಕೇರಳದಲ್ಲಿ ಶಿಕ್ಷಕಿಯರ ಡ್ರಗ್ಸ್ ಜಾಲ ಬಯಲು : ಲೇಡಿ ಡಾನ್’ಗಳ ಬಂಧನ ತನಿಖೆ ತೀವ್ರ July 27, 2026 Posted by editor E-varthe Facebook Twitter WhatsApp WhatsApp ಶಿಕ್ಷಣ ಕ್ಷೇತ್ರದ ಪವಿತ್ರತೆಗೆ ಕಪ್ಪುಚುಕ್ಕೆ ತರುವ ಈ ಘಟನೆ ಕೇರಳದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿ...Continue reading
27 Jul Featured, ಸ್ಥಳೀಯ ನಿಶಾನಾ ನಿವಾಸಕ್ಕೆ ಕಲ್ಲುಗುಂಡಿ ಜಮಾಅತ್ ಸಮಿತಿ ಭೇಟಿ: ಕುಟುಂಬಕ್ಕೆ ಸಾಂತ್ವನ, ಮಘ್ಫಿರತ್ಗಾಗಿ ವಿಶೇಷ ದುಆ July 27, 2026 Posted by editor E-varthe Facebook Twitter WhatsApp WhatsApp ಈ ಮನೆಯ ಹೆಣ್ಣು ಮಗಳ ಅಗಲಿಕೆಯ ನೋವನ್ನು ಮಾತುಗಳಿಂದ ತುಂಬಲು ಸಾಧ್ಯವಿಲ್ಲ. ಆದರೆ ದುಃಖದಲ್ಲಿರುವ ಕುಟುಂಬದ ಜೊತೆ ನಿಂತು ...Continue reading
26 Jul Featured, ಇತರೆ, ಸ್ಥಳೀಯ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನಿಸ್ವಾರ್ಥ ಸೇವೆಯ ಪರಮಾವಧಿ: ಬಿಜೆಪಿ July 26, 2026 Posted by editor E-varthe Facebook Twitter WhatsApp WhatsApp ನವದೆಹಲಿ, ಜುಲೈ 25: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನಿರ್ಧಾರವನ್ನು ಸಾರ್ವಜನಿಕ ಜೀವನದಲ್ಲಿ...Continue reading
26 Jul Featured, ಇತರೆ, ಸ್ಥಳೀಯ ಜಿಲ್ಲಾ ಮತ್ತು ಸುಳ್ಯ ಮಂಡಲ ಬಿಜೆಪಿ ವತಿಯಿಂದ ಪ್ರವೀಣ್ ನೆಟ್ಟಾರು ಸ್ಮೃತಿ ದಿನ : ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಪುತ್ಥಳಿಗೆ ಪುಷ್ಪನಮನ July 26, 2026 Posted by editor E-varthe Facebook Twitter WhatsApp WhatsApp ಬೆಳ್ಳಾರೆ: ಬಿಜೆಪಿ ಪಕ್ಷದ ನಿಸ್ವಾರ್ಥ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ ಸ್ಮೃತಿ ದಿನದ ಅಂಗವಾಗಿ, ಸುಳ್ಯ ಶಾ...Continue reading
25 Jul Featured, ಇತರೆ, ಸ್ಥಳೀಯ ತುರ್ತು ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ಮೆರೆದ ಅಂಬುಲನ್ಸ್ ಚಾಲಕರು: ನಿರಂತರ CPR ಮೂಲಕ ಜೀವ ಉಳಿಸಲು ಶ್ರಮ July 25, 2026 Posted by editor E-varthe Facebook Twitter WhatsApp WhatsApp ಒಂದು ಜೀವ ಉಳಿಸುವ ಉದ್ದೇಶದಿಂದ ತಮ್ಮ ಕರ್ತವ್ಯವನ್ನು ಮೀರಿ ಅವಿರತವಾಗಿ ಶ್ರಮಿಸಿದ ಈ ಅಂಬುಲನ್ಸ್ ಚಾಲಕರ ಸೇವೆ ಸಮಾಜಕ್ಕೆ...Continue reading
25 Jul Featured, ಕ್ರೀಡೆ, ಸ್ಥಳೀಯ ಜಂತರ್ ಮಂತರ್ ಪ್ರತಿಭಟನೆ ಅಂತ್ಯ: ಸರ್ಕಾರದ ಭರವಸೆಯೊಂದಿಗೆ 49 ದಿನಗಳ ಆಂದೋಲನ ಹಿಂತೆಗೆದ ಸಿಜೆಪಿ July 25, 2026 Posted by editor E-varthe Facebook Twitter WhatsApp WhatsApp ಪ್ರಧಾನ್ ರಾಜೀನಾಮೆ, ಬಾಕಿ ಇರುವ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ, ನವದೆಹಲಿ, ಜುಲೈ 25: ದೆಹಲಿಯ ಜಂತರ್ ಮಂತರ್ನಲ್ಲಿ ...Continue reading
25 Jul Featured, ಅಂಕಣ, ಇತರೆ, ಸ್ಥಳೀಯ ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ಸಿಜೆಪಿ ಪ್ರತಿಭಟನಾ ಸ್ಥಳದಲ್ಲಿ ಯುವಕರ ಸಂಭ್ರಮ July 25, 2026 Posted by RTS Facebook Twitter WhatsApp WhatsApp ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ದೇಶದ ರಾಜಕೀಯ ವಲಯ...Continue reading
25 Jul Featured, ಅಂಕಣ, ಸ್ಥಳೀಯ ಕಲ್ಲುಗುಂಡಿ ವಿವಾಹಿತೆಯ ಅಸಹಜ ಸಾವು ಪ್ರಕರಣ: ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ಮುಹ್ಯದ್ದೀನ್ ಜುಮಾ ಮಸೀದಿ ಸಮಿತಿಯ ಆಗ್ರಹ July 25, 2026 Posted by RTS Facebook Twitter WhatsApp WhatsApp ಕಲ್ಲುಗುಂಡಿ, ಜು.25: ಕಲ್ಲುಗುಂಡಿ ಪ್ರದೇಶದಲ್ಲಿ ಸಂಭವಿಸಿದ ವಿವಾಹಿತ ಮಹಿಳೆಯ ಅಸಹಜ ಸಾವಿನ ಘಟನೆಗೆ ಮುಹ್ಯದ್ದೀನ್ ಜುಮಾ...Continue reading