08 Apr Featured, ಅಂಕಣ, ಸ್ಥಳೀಯ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಉಧ್ಯಮಿ ಎಚ್ ಎ ಅಶ್ರಫ್ ಬಾಲೆಂಬಿ ಯವರಿಗೆ ಬೀಳ್ಕೊಡುಗೆ April 8, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸುಳ್ಯ : ಪೆರಾಜೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ, ಇದರ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರು...Continue reading
06 Apr Featured, ಅಂಕಣ, ಸ್ಥಳೀಯ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ ರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸಂಪಾಜೆ ಗ್ರಾಮಕ್ಕೆ 5 ಲಕ್ಷ ಅನುದಾನ April 6, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಸುಳ್ಯ ಸಂಪಾಜೆ ಗ್ರಾಮಕ್ಕೆ ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ ಅವರ ಶ...Continue reading
06 Apr Featured, ಇತರೆ, ಸ್ಥಳೀಯ ಸರಕಾರದ ಶಿಷ್ಟಾಚಾರ ಉಲ್ಲಂಘನೆ ಮಾಡಿ ಸರಕಾರಿ ಕಾರ್ಯಕ್ರಮ ಮಾಡಲು ಹೊರಟ ಸುಳ್ಯ ಬಿಜೆಪಿಯ ನಿಲುವು ಸರೀಯೇ !? April 6, 2025 By editor E-varthe Facebook Twitter WhatsApp WhatsApp ಸರಕಾರದ ಶಿಷ್ಟಾಚಾರ ಪದ್ದತಿಯನ್ನು ಚಿಲ್ಲರೆ ರಾಜಕೀಯ ಎಂದು ಟೀಕೆ ಮಾಡಿದ ಒಬ್ಬರು ಒಂದು ರಾಷ್ಟ್ರೀಯ ಪಕ್ಷದ. ಮಂಡಲ ಅಧ್ಯಕ್...Continue reading
06 Apr ಇತರೆ ಸುಳ್ಯ : ಚಲಿಸುವ ಕಾರಿನ ಮೇಲೆ ಕುಳಿತು ಮಾಣಿ-ಮೈಸೂರು ಹೆದ್ದಾರಿ ರಸ್ತೆಯಲ್ಲಿ ಪುಂಡಾಟ ಮೆರೆದ ಯುವಕರು : ಸುಳ್ಯ ಪೊಲೀಸರಿಂದ ಕಾರಿನ ಚಾಲಕನ ಮೇಲೆ ದೂರು ದಾಖಲು April 6, 2025 By editor E-varthe Facebook Twitter WhatsApp WhatsApp BNS ಆಕ್ಟ್ 281 IMV ಆಕ್ಟ್ ನ 184 ಸೆಕ್ಷನ್ ಅಡಿಯಲ್ಲಿ ಸುಳ್ಯ ಪೋಲಿಸ್ ಸುಮೋಟೊ ಪ್ರಕರಣ ದಾಖಲಿಸಿದ್ದಾರೆ. ಸಂಪಾಜೆ ಭಾ...Continue reading
05 Apr Featured, ಆರೋಗ್ಯ, ಸ್ಥಳೀಯ ಸುಳ್ಯ ಅಪಘಾತ : ಕಲ್ಲುಗುಂಡಿ ಸೇತುವೆಗೆ ಬೈಕ್ ಡಿಕ್ಕಿ April 5, 2025 By editor E-varthe Facebook Twitter WhatsApp WhatsApp ಸುಳ್ಯ : ಕಲ್ಲುಗುಂಡಿ ಸೇತುವೆಗೆ ಬೈಕ್ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಇದೀಗ ಕಲ್ಲುಗುಂಡಿ ಯಲ್ಲಿ ನಡೆದಿದೆ. ...Continue reading
04 Apr Featured, ಅಂಕಣ, ಸ್ಥಳೀಯ ಇವಾ ಫಾತಿಮಾ ಅವರಿಗೆ ಅಲ್ ಅಮೀನ್ ಯೂತ್ ಫೆಡರೇಶನ್ನಿಂದ ಸನ್ಮಾನ April 4, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಅರಂಬೂರು, ಏಪ್ರಿಲ್ 4, 2025: ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ವತಿಯಿಂದ, ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಇಂಡಿಯಾ...Continue reading
03 Apr Featured, ಅಂಕಣ, ಸ್ಥಳೀಯ ಐದು ಜಿಲ್ಲೆಗಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯ ಉಸ್ತುವಾರಿಗಳಾಗಿ ಕೆ.ಪಿ.ಜಾನಿ : ಸರಕಾರದಿಂದ ನೇಮಕ April 3, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಕರ್ನಾಟಕ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾದ ಕೆ.ಪಿ.ಜಾನಿಯವರನ್ನು ಮೈಸೂರು ವಿಭ...Continue reading
01 Apr Featured, ಇತರೆ, ಸ್ಥಳೀಯ ಸುಳ್ಯ : ಪ್ರಸಿದ್ಧ ಹಿರಿಯ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ಇನ್ನಿಲ್ಲ April 1, 2025 By editor E-varthe Facebook Twitter WhatsApp WhatsApp ಸರಳ, ಸಜ್ಜನ, ಶ್ವೇತ ವಸ್ತ್ರಧಾರಿ, ತನ್ನ ವೃತ್ತಿ ಜೀವನದಲ್ಲಿ ಶಿಸ್ತುಗೆ ಮತ್ತು ವೃತ್ತಿಗೆ ಬಹಳ ಪ್ರಾಮುಖ್ಯತೆ ನೀಡುತ್ತಿ...Continue reading
31 Mar Featured, ಇತರೆ, ಸ್ಥಳೀಯ ಸಂಪಾಜೆ : ಅಲ್ ಇಸ್ಲಾಹ್ ಸಲಫಿ ಮಸ್ಜಿದ್ (ಈದ್ಗಾ) ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ March 31, 2025 By editor E-varthe Facebook Twitter WhatsApp WhatsApp ಸಂಪಾಜೆ : ಮಾರ್ಚ್ 31 ರಂದು ಅಲ್ ಇಸ್ಲಾಹಿ ಸಲಫಿ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ (...Continue reading
31 Mar Featured, ಅಂಕಣ, ಸ್ಥಳೀಯ ಪೆರಾಜೆ ಮುಹಿಯದ್ದಿನ್ ಜುಮಾ ಮಸೀದಿ ಸಂಭ್ರಮದ ಈದ್ ಆಚರಣೆ March 31, 2025 By ಇ-ವಾರ್ತೆ ಪ್ರತಿನಿಧಿ Facebook Twitter WhatsApp WhatsApp ಮುಹಿಯದ್ದಿನ್ ಜುಮಾ ಮಸೀದಿ ಪೆರಾಜೆಯಲ್ಲಿ ನಡೆದ ಈದುಲ್ ಫಿತರ್ ಸಾಮೂಹಿಕ ಪ್ರಾರ್ಥನೆಗೆ ಖತಿಭರಾದ ಅಶ್ರಫ್ ಸಅದಿ ನೇತೃತ್ವ ...Continue reading