19 Feb Featured, ಇತರೆ, ಸ್ಥಳೀಯ ಪವಿತ್ರ ಉಮ್ರಾ ಯಾತ್ರೆಗೆ ತೆರಳುವ ಸೈಫುದ್ದೀನ್ ಪಟೇಲ್ ರವರಿಗೆ ಬೀಳ್ಕೊಡುಗೆ February 20, 2025 By editor E-varthe Facebook Twitter WhatsApp WhatsApp ಸುಳ್ಯ ಅರಂತೋಡು : ಅನ್ಸಾರಿಯ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ, ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನ...Continue reading
19 Feb Featured, ಇತರೆ, ಸ್ಥಳೀಯ ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಸುಳ್ಯದ ಮಾಜಿ ಶಾಸಕ ಕೆ. ಕುಶಲ ರವರ ಪುತ್ರ ಮಹೇಶ್ ಬೆಳ್ಳಾರ್ಕರ್ ನೇಮಕ February 20, 2025 By editor E-varthe Facebook Twitter WhatsApp WhatsApp ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ನೂತನ ಅಧ್ಯಕ್ಷರಾಗಿ ಮಹೇಶ್ ಬೆಳ್ಳಾರ್ ಕರ್ ಇವರನ್ನು ಸುಳ್ಯ...Continue reading
19 Feb Featured, ಇತರೆ, ಸ್ಥಳೀಯ ಸುಳ್ಯ ಗಾಂಧಿನಗರ : ಕಾರ್ಯಕ್ರಮ ನಿರೂಪಕರು ದಫ್ ತರಬೇತು ದಾರರು ಆಗಿದ್ದ ಎಸ್.ಎಂ ಅಬ್ಬಾಸ್ ಹಾಜಿ (ವೆಲ್ಕಮ್) ನಿಧನ February 19, 2025 By editor E-varthe Facebook Twitter WhatsApp WhatsApp ಸುಳ್ಯ : ಗಾಂಧಿನಗರ ಕೇಂದ್ರ ಜುಮಾ ಮಸೀದಿಯ ಜಮಾಹತ್ ಸದಸ್ಯರು ಸುಳ್ಯದ ವೆಲ್ ಕಮ್ ಹೊಟೇಲ್ ಮಾಲಿಕರಾದ ಶಮೀರ್ ಕುಂಬ್ಳೆ ಯವರ...Continue reading
19 Feb Featured, ಇತರೆ, ಸ್ಥಳೀಯ ಕೊಯನಾಡು : ದೇವರಕೊಲ್ಲಿ ಶಾಲೆ ಬಳಿ ಲಾರಿ ಮತ್ತು ಟಿ ಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿ February 19, 2025 By editor E-varthe Facebook Twitter WhatsApp WhatsApp ಕೊಯನಾಡು : ನಿನ್ನೆ ತಡರಾತ್ರಿ ದೇವರಕೊಲ್ಲಿ ಶಾಲೆ ಬಳಿ ಲಾರಿ ಮತ್ತು ಟಿ ಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ವರ...Continue reading
18 Feb Featured, ಇತರೆ, ಸ್ಥಳೀಯ ಸಂಪಾಜೆ ವಲಯ ಕಾಂಗ್ರೆಸ್ ಸಮಾವೇಶ, ಅಧ್ಯಕ್ಷರಾಗಿ ಸೋಮಶೇಖರ್ ಕೊಯಿಂಗಾಜೆ ಮುಂದುವರಿಕೆ February 18, 2025 By editor E-varthe Facebook Twitter WhatsApp WhatsApp ದ.ಕ.ಸಂಪಾಜೆ ವಲಯ ಕಾಂಗ್ರೆಸ್ ಇದರ ಕಾರ್ಯಕರ್ತರ ಸಮಾವೇಶವು ಫೆಬ್ರವರಿ 16 ರಂದು ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಭವನದಲ...Continue reading
17 Feb Featured, ಇತರೆ, ಸ್ಥಳೀಯ ಅಪಘಾತದಲ್ಲಿ ಗಾಯಗೊಂಡ ಅಪರಿಚಿತ ವ್ಯಕ್ತಿ ಮೃತ್ಯು; ಸುಳ್ಯದ ಹನೀಫ್ ಪಾಂಡ್ಲ ಎಂದು ಗುರುತು ಪತ್ತೆ! February 18, 2025 By editor E-varthe Facebook Twitter WhatsApp WhatsApp ಮಂಗಳೂರು : ದಿನಾಂಕ 30-01-2025 ರಂದು ಹಂಪನಕಟ್ಟೆ ಜಂಕ್ಷನ್ ನಲ್ಲಿ ರಸ್ಥೆ ಅಪಘಾತಕ್ಕೆ ಒಳಪಟ್ಟು ಗಾಯಗೊಂಡಿದ್ದ ಅಪರಿಚಿ...Continue reading
17 Feb Featured, ಇತರೆ, ಸ್ಥಳೀಯ ಸುಳ್ಯ : ಸಚಿವ ಸತೀಶ್ ಜಾರಕಿಹೊಳಿ ಯವರಿಂದ ರಸ್ತೆಯ ಕಾಮಗಾರಿ ವೀಕ್ಷಣೆ, ಪರಿಶೀಲನೆ, ಅನುದಾನದ ಭರವಸೆ February 17, 2025 By editor E-varthe Facebook Twitter WhatsApp WhatsApp ಸುಳ್ಯ : ಕರ್ನಾಟಕ ಘನ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರು ಬಹುಬೇಡಿಕೆಯ ಅರಂತೋಡು ಎಲಿಮಲೆ ಸುಬ್ರಮಣ್ಯ...Continue reading
17 Feb Featured, ಇತರೆ, ಸ್ಥಳೀಯ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಸನ್ಮಾನ February 17, 2025 By editor E-varthe Facebook Twitter WhatsApp WhatsApp ಸುಳ್ಯ : ಅರಂತೋಡು ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ಅರಂತೋಡು ತೆಕ್ಕಿಲ್ ಗ್ರಾಮೀಣಾವೃದ್...Continue reading
16 Feb Featured, ಇತರೆ, ಸ್ಥಳೀಯ ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದ ಮೃತದೇಹದ ಗುರುತು ಪತ್ತೆ!!? March 7, 2025 By editor E-varthe Facebook Twitter WhatsApp WhatsApp ಮೃತ ದೇಹವನ್ನು ನದಿಯಿಂದ ಮೇಲಕ್ಕೆ ಎತ್ತಿದ ಸುಳ್ಯ ಆಂಬುಲೆನ್ಸ್ ಮಾಲಕ ಚಾಲಕ ಸಂಘದ ಸದಸ್ಯರು ಸುಳ್ಯ : ಫೆಬ್ರವರ...Continue reading
16 Feb Featured, ಇತರೆ, ಸ್ಥಳೀಯ ಸುಳ್ಯ : ಬಿಳಿಯಾರು ಕೊಡೆಕಜೆಯಲ್ಲಿ ಕೃಷಿ ತೋಟಕ್ಕೆ ಆನೆ ದಾಳಿ : ಅಪಾರ ಕೃಷಿ ನಾಶ February 16, 2025 By editor E-varthe Facebook Twitter WhatsApp WhatsApp ಸುಳ್ಯ: ನಿನ್ನೆ ತಡರಾತ್ರಿ ಬಿಳಿಯಾರು ಕೊಡೆಕಜೆ ಪ್ರದೇಶದಲ್ಲಿ ಕೃಷಿ ತೋಟಕ್ಕೆ ಆನೆ ದಾಳಿಮಾಡಿದ್ದು ಅಪಾರ ಕೃಷಿ ನಷ್ಟ ಸಂಭ...Continue reading